Tirupati Venkateswara Swamy Temple| ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ : ನಾಲ್ವರು ಭಕ್ತರ ಸಾವು
ಆಂಧ್ರ ಪ್ರದೇಶ | ಆಂಧ್ರ ಪ್ರದೇಶದ ತಿರುಪತಿ (Tirupati) ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಟೋಕನ್ ವಿತರಣಾ ಕೇಂದ್ರಗಳಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಭಾರತದಲ್ಲಿ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ (Tirupati) ದೇವಸ್ಥಾನದಲ್ಲಿ ಈ ಘಟನೆ ಸಂಭವಿಸಿದ್ದು, ದರ್ಶನ ಟೋಕನ್ ಪಡೆಯಲು ಭಕ್ತರ ನಡುವೆ ತಳ್ಳಾಟ ಉಂಟಾಗಿ ಈ ದುರಂತ ನಡೆದಿದೆ. ಘಟನೆ ವಿವರ ನಿನ್ನೆ (ಬುಧವಾರ) ರಾತ್ರಿ ವೈಕುಂಠ ಏಕಾದಶಿ ಆಚರಣೆ ಪ್ರಯುಕ್ತ ತಿರುಪತಿಯಲ್ಲಿ … Continue reading Tirupati Venkateswara Swamy Temple| ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ : ನಾಲ್ವರು ಭಕ್ತರ ಸಾವು
Copy and paste this URL into your WordPress site to embed
Copy and paste this code into your site to embed