

Hemavathi Link Canal | ಸೆಕ್ಷನ್ 144 ಹಾಕಿದ್ರೆ ಕಚ್ಚೇನು ಕಟ್ಟಲ್ಲ ನಮ್ಮ ಹೋರಾಟ ಮಾಡಿಯೇ ಮಾಡುತ್ತೇವೆ
ತುಮಕೂರು | ಹೇಮಾವತಿ ಲಿಂಕ್ ಕೆನಾಲ್ (Hemavathi Link Canal) ಯೋಜನೆಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ರಾಜಕೀಯ ಮತ್ತು ರೈತ ಸಂಘಟನೆಗಳ ಚಟುವಟಿಕೆ ಗರಿಷ್ಠ ಮಟ್ಟ ತಲುಪಿದೆ. ಈ ಯೋಜನೆ ವಿರೋಧಿಸಿ ನಾಳೆ ಬಿಜೆಪಿ ಹಾಗೂ ವಿವಿಧ ರೈತ ಪರ ಸಂಘಟನೆಗಳು ಗುಬ್ಬಿ ತಾಲೂಕಿನಲ್ಲಿ ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇದನ್ನು ಓದಿ : Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..! ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಈ…

Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..!
ತುಮಕೂರು | ತಿಪಟೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಒಂದು ವಿಶೇಷ ಕುರಿ (Chand Symbol Sheep) ಬಗ್ಗೆ ಕುತೂಹಲಕರ ಮಾಹಿತಿ ಬಹಿರಂಗವಾಯಿತು. ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರುಬೂರು ಗ್ರಾಮದ ರಾಘವೇಂದ್ರ ಎಂಬ ಪಶುವೈದ್ಯರು ಡಾರ್ಪರ್ ಎಂಬ ವಿದೇಶಿ ತಳಿಯ ಕುರಿಮರಿಯನ್ನು (Chand Symbol Sheep) ನಾಲ್ಕು ವರ್ಷಗಳ ಹಿಂದೆ 80,000 ರೂ ಖರೀದಿಸಿದ್ದರು. ಇದನ್ನು ಓದಿ : Illegal Tutorials | ಟುಟೋರಿಯಲ್ ನಡೆಸಿದ್ರೆ ಮುಲಾಜಿಲ್ಲದೆ ಕ್ರಮ ಆ ಮರಿ ಕೇವಲ ಒಂದು ವರ್ಷದಲ್ಲಿ…

Illegal Tutorials | ಟುಟೋರಿಯಲ್ ನಡೆಸಿದ್ರೆ ಮುಲಾಜಿಲ್ಲದೆ ಕ್ರಮ
ತುಮಕೂರು | ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಖಾಸಗಿ ಟುಟೋರಿಯಲ್ (Illegal Tutorials) ಇನ್ಸಿಟ್ಯೂಷನ್ಗಳನ್ನು ನಡೆಸುವವರು ಕರ್ನಾಟಕ ಟುಟೋರಿಯಲ್ ಇನ್ಸ್ಟಿಟ್ಯೂಷನ್ ನಿಯಮಾವಳಿಯನ್ವಯ ಕಡ್ಡಾಯವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿ ಹೇಳಿದ್ದಾರೆ. ಇದನ್ನು ಓದಿ : Hombale Films | ಬಹು ದೊಡ್ಡ ಘೋಷಣೆ ಮಾಡಿದ ಕನ್ನಡದ ಹೆಮ್ಮೆ ಹೊಂಬಾಳೆ ಫಿಲ್ಮ್ಸ್ ಅನುಮತಿ ಇಲ್ಲದೆ ಟುಟೋರಿಯಲ್ (Illegal Tutorials) ನಡೆಸಿದರೆ ಕಾನೂನು ಕ್ರಮ…

Hombale Films | ಬಹು ದೊಡ್ಡ ಘೋಷಣೆ ಮಾಡಿದ ಕನ್ನಡದ ಹೆಮ್ಮೆ ಹೊಂಬಾಳೆ ಫಿಲ್ಮ್ಸ್
ಬೆಂಗಳೂರು | ಭಾರತೀಯ ಚಿತ್ರರಂಗದಲ್ಲಿ ಸದೃಢ ಹಾದಿ ನಿರ್ಮಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ಮತ್ತೊಂದು ಭಾರೀ ಘೋಷಣೆಯೊಂದಿಗೆ ಅಭಿಮಾನಿಗಳ ಗಮನ ಸೆಳೆದಿದೆ. ಬ್ಲಾಕ್ಬಸ್ಟರ್ ಸಿನಿಮಾಗಳಾದ ಕೆಜಿಎಫ್: ಅಧ್ಯಾಯ 1, ಕೆಜಿಎಫ್: ಅಧ್ಯಾಯ 2, ಸಲಾರ್: ಭಾಗ 1 – ಕದನ ವಿರಾಮ, ಮತ್ತು ಕಾಂತಾರ ನಿರ್ಮಿಸಿ ರಾಷ್ಟ್ರವ್ಯಾಪಿ ಖ್ಯಾತಿಗೆ ಬಂದಿರುವ ಈ ಸಂಸ್ಥೆ, ಇದೀಗ ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆ ಕೈಜೋಡಿಸಿದೆ. ಹೊಂಬಾಳೆ (Hombale Films) ಕುಟುಂಬಕ್ಕೆ ಹೃತಿಕ್ ರೋಷನ್ ಗೆ ಸ್ವಾಗತ…

Business Plan | ಉದ್ಯಮವನ್ನ ಒಬ್ಬರೇ ಮಾಡಿದ್ರೆ ಬೆಸ್ಟಾ..? ಪಾರ್ಟ್ನರ್ ಜೊತೆಯಲ್ಲಿ ಮಾಡಿದ್ರೆ ಬೆಸ್ಟಾ..?
ಬೆಂಗಳೂರು | ಉದ್ಯಮ ಆರಂಭಿಸುವ (Business Plan) ಮೊದಲು ಸಾಮಾನ್ಯವಾಗಿ ವ್ಯಕ್ತಿಗಳು ಎದುರಿಸುವ ಪ್ರಮುಖ ಪ್ರಶ್ನೆ ಎಂದರೆ—“ನಾನು ಒಬ್ಬರೇ ಬಿಸಿನೆಸ್ (Business Plan) ಆರಂಭಿಸಬೇಕಾ ಅಥವಾ ಪಾರ್ಟ್ನರ್ ಜೊತೆಯಲ್ಲಿ ಮಾಡಬೇಕಾ..?” ಎಂಬುದು. ಇವು ಎರಡೂ ಮಾದರಿಯ ವ್ಯವಹಾರಗಳು ತಮ್ಮದೇ ಆದ ಲಾಭ-ಹಾನಿಗಳನ್ನು ಹೊಂದಿವೆ. ಯಾವ ಉದ್ಯಮದಿಂದ (Business Plan) ಹೆಚ್ಚು ಲಾಭ..? ನಷ್ಟ..? ಒಬ್ಬರೇ ಆರಂಭಿಸುವ ಉದ್ಯಮ (Sole Proprietorship) ಸ್ವತಂತ್ರತೆಯೊಂದಿಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಪ್ರತಿಯೊಂದು ಲಾಭವೂ ವೈಯಕ್ತಿಕವಾಗಿರುತ್ತದೆ, ಹಾಗೆಯೇ ನಿರ್ಧಾರಗಳ ಜವಾಬ್ದಾರಿಯೂ ಸಂಪೂರ್ಣವಾಗಿ…

Priyangu Pandey | ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ಮಾಡಿದ್ದ ಆರೋಪಿ ಅರೆಸ್ಟ್
ಬೆಂಗಳೂರು | ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ (Priyangu Pandey) ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ. ಬಂಧಿತ ಆರೋಪಿ ಮೋಹಿತ್ ಮಹತೋ ಅಲಿಯಾಸ್ ಸಾಹಿಲ್, ಈತನ ಬಳಿ ಇದ್ದ ಮೊಬೈಲ್ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಓದಿ : Kamal Haasan Controversial Statement | ಕಮಲ್ ಹಾಸನ್ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ಈ…

Kamal Haasan Controversial Statement | ಕಮಲ್ ಹಾಸನ್ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ
ತಮಿಳುನಾಡು | ನಟ ಕಮಲ್ ಹಾಸನ್ (Kamal Haasan Controversial Statement) ಅವರು ‘ಥಗ್ ಲೈಫ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ವಿಚಾರದ ಬಗ್ಗೆ ಇದೀಗ ನಟ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : Cheque bounce | ಚೆಕ್ ಬೌನ್ಸ್ ಬಗ್ಗೆ ಈ ಮಾಹಿತಿ ತಿಳಿದಿದ್ರೆ ತುಂಬಾ ಒಳ್ಳೆಯದು ಕಾರ್ಯಕ್ರಮದಲ್ಲಿ ಕಮಲ್ ಹಾಸನ್ (Kamal Haasan Controversial Statement) ಅವರು…

Cheque bounce | ಚೆಕ್ ಬೌನ್ಸ್ ಬಗ್ಗೆ ಈ ಮಾಹಿತಿ ತಿಳಿದಿದ್ರೆ ತುಂಬಾ ಒಳ್ಳೆಯದು
ನವದೆಹಲಿ | ವ್ಯವಹಾರ ಅಥವಾ ಸಾಲದ ಸಂದರ್ಭದಲ್ಲಿ ನೀಡಿದ ಚೆಕ್ ನಿರ್ಧಿಷ್ಟ ಸಮಯದಲ್ಲಿ ನಗದಾಯಿಸದ ಸಂದರ್ಭ ‘ಚೆಕ್ ಬೌನ್ಸ್’ (Cheque bounce) ಪ್ರಕರಣ ಎನ್ನಲಾಗುತ್ತದೆ. ಭಾರತದಲ್ಲಿ ಈ ಪ್ರಕರಣವನ್ನು ಗಂಭೀರವಾದ ದಂಡನೀಯ ಅಪರಾಧವೆಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ನಲ್ಲಿ ಹಣದ ಕೊರತೆಯಿಂದ ಅಥವಾ ಇನ್ನಾವುದೇ ತಾಂತ್ರಿಕ ಕಾರಣದಿಂದ ಚೆಕ್ ಫೇಲ್ (Cheque bounce) ಆದಾಗ, ಚೆಕ್ ನೀಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಇದನ್ನು ಓದಿ : Abdul Rahiman Murder | ಅಬ್ದುಲ್ ರಹಿಮಾನ್ ಹತ್ಯೆ ಮಾಡಿದವರ…

Abdul Rahiman Murder | ಅಬ್ದುಲ್ ರಹಿಮಾನ್ ಹತ್ಯೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ
ಶಿವಮೊಗ್ಗ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅನೇಕ ಹತ್ಯೆಗಳ (Abdul Rahiman Murder) ವಿಚಾರದಲ್ಲಿ ಸರ್ಕಾರ ಯಾವುದೇ ಜಾತಿ ಅಥವಾ ಧರ್ಮವನ್ನೂ ನೋಡದೆ ನಿಸ್ಪಕ್ಷಪಾತ ತನಿಖೆ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಭಯ ಹುಟ್ಟಿಸಿದ ಅಬ್ದುಲ್ ರಹಿಮಾನ್ ಹತ್ಯೆ (Abdul Rahiman Murder) ಬಂಟ್ವಾಳ ತಾಲ್ಲೂಕಿನ ಕೊಳತ್ತ ಮಜಲು ಗ್ರಾಮದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ (Abdul Rahiman Murder) ಪ್ರಕರಣ ಸಂಬಂಧ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ದಿನೇಶ್…

Unidentified Person | ಕೊನೆಗೆ ಹೆಣ ತೆಗೆದುಕೊಂಡು ಹೋಗುವುದಕ್ಕಾದ್ರು ಬಂದ್ರಿ ಎಂದು ಮನವಿ ಮಾಡಿದ ಪೊಲೀಸರು
ತುಮಕೂರು | ನಗರದ ಭೀಮಸಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಅಪಘಾತದಲ್ಲಿ (Tumkur Accident) ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು (Unidentified Person) ಚಿಕಿತ್ಸೆ ಫಲಕಾರಿಯಾಗದೆ ಮೇ 26 ರಂದು ಮೃತಪಟ್ಟಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ ವೈ.ವಿ. ಮಾಹಿತಿ ನೀಡಿದ್ದಾರೆ. ಇದನ್ನು ಓದಿ : Sheep and Goat Fair | ಕುರಿ – ಮೇಕೆ ಕೊಳ್ಳುವವರಿಗೆ ಮತ್ತು ಮಾರುವವರಿಗೆ ಇಲ್ಲಿದೆ…