
KSRTC Bus Tire Blast | ಹೆದ್ದಾರಿಯಲ್ಲಿ ಬ್ಲಾಸ್ಟ್ ಆಯ್ತು ಕೆ ಎಸ್ ಆರ್ ಟಿ ಸಿ ಬಸ್ ಟೈರ್
ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕೆ ಎಸ್ ಆರ್ ಟಿ ಸಿ ಬಸ್ನ ಟೈರ್ ಬ್ಲಾಸ್ಟ್ (KSRTC Bus Tire Blast) ಆದ ಭಯಾನಕ ಘಟನೆ ನಡೆದಿದೆ. ಬಸ್ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರೂ, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ : Death Penalty | ಭಾರತದಲ್ಲಿ ಯಾವ ಅಪರಾಧಗಳಿಗೆ ಮರಣ ದಂಡನೆ ಫಿಕ್ಸ್..? ಬೆಂಗಳೂರು ಕಡೆಗೆ ಸಾಗುತ್ತಿದ್ದ ಬಸ್ ತುಮಕೂರಿನ ಹೆದ್ದಾರಿ ಬಳಿ ತೀವ್ರ ವೇಗದಲ್ಲಿ…