Hemavathi Link Canal | ಸೆಕ್ಷನ್ 144 ಹಾಕಿದ್ರೆ ಕಚ್ಚೇನು ಕಟ್ಟಲ್ಲ ನಮ್ಮ ಹೋರಾಟ ಮಾಡಿಯೇ ಮಾಡುತ್ತೇವೆ

ತುಮಕೂರು | ಹೇಮಾವತಿ ಲಿಂಕ್ ಕೆನಾಲ್ (Hemavathi Link Canal) ಯೋಜನೆಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ರಾಜಕೀಯ ಮತ್ತು ರೈತ ಸಂಘಟನೆಗಳ ಚಟುವಟಿಕೆ ಗರಿಷ್ಠ ಮಟ್ಟ ತಲುಪಿದೆ. ಈ ಯೋಜನೆ ವಿರೋಧಿಸಿ ನಾಳೆ ಬಿಜೆಪಿ ಹಾಗೂ ವಿವಿಧ ರೈತ ಪರ ಸಂಘಟನೆಗಳು ಗುಬ್ಬಿ ತಾಲೂಕಿನಲ್ಲಿ ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇದನ್ನು ಓದಿ : Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..! ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಈ…

Read More

Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..!

ತುಮಕೂರು | ತಿಪಟೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಒಂದು ವಿಶೇಷ ಕುರಿ (Chand Symbol Sheep) ಬಗ್ಗೆ ಕುತೂಹಲಕರ ಮಾಹಿತಿ ಬಹಿರಂಗವಾಯಿತು. ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರುಬೂರು ಗ್ರಾಮದ ರಾಘವೇಂದ್ರ ಎಂಬ ಪಶುವೈದ್ಯರು ಡಾರ್ಪರ್ ಎಂಬ ವಿದೇಶಿ ತಳಿಯ ಕುರಿಮರಿಯನ್ನು (Chand Symbol Sheep) ನಾಲ್ಕು ವರ್ಷಗಳ ಹಿಂದೆ 80,000 ರೂ ಖರೀದಿಸಿದ್ದರು. ಇದನ್ನು ಓದಿ : Illegal Tutorials | ಟುಟೋರಿಯಲ್ ನಡೆಸಿದ್ರೆ ಮುಲಾಜಿಲ್ಲದೆ ಕ್ರಮ ಆ ಮರಿ ಕೇವಲ ಒಂದು ವರ್ಷದಲ್ಲಿ…

Read More

Illegal Tutorials | ಟುಟೋರಿಯಲ್ ನಡೆಸಿದ್ರೆ ಮುಲಾಜಿಲ್ಲದೆ ಕ್ರಮ

ತುಮಕೂರು | ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಖಾಸಗಿ ಟುಟೋರಿಯಲ್ (Illegal Tutorials) ಇನ್ಸಿಟ್ಯೂಷನ್‌ಗಳನ್ನು ನಡೆಸುವವರು ಕರ್ನಾಟಕ ಟುಟೋರಿಯಲ್ ಇನ್ಸ್ಟಿಟ್ಯೂಷನ್ ನಿಯಮಾವಳಿಯನ್ವಯ ಕಡ್ಡಾಯವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿ ಹೇಳಿದ್ದಾರೆ. ಇದನ್ನು ಓದಿ : Hombale Films | ಬಹು ದೊಡ್ಡ ಘೋಷಣೆ ಮಾಡಿದ ಕನ್ನಡದ ಹೆಮ್ಮೆ ಹೊಂಬಾಳೆ ಫಿಲ್ಮ್ಸ್ ಅನುಮತಿ ಇಲ್ಲದೆ ಟುಟೋರಿಯಲ್ (Illegal Tutorials) ನಡೆಸಿದರೆ ಕಾನೂನು ಕ್ರಮ…

Read More

Unidentified Person | ಕೊನೆಗೆ ಹೆಣ ತೆಗೆದುಕೊಂಡು ಹೋಗುವುದಕ್ಕಾದ್ರು ಬಂದ್ರಿ ಎಂದು ಮನವಿ ಮಾಡಿದ ಪೊಲೀಸರು

ತುಮಕೂರು | ನಗರದ ಭೀಮಸಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಅಪಘಾತದಲ್ಲಿ (Tumkur Accident) ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು (Unidentified Person) ಚಿಕಿತ್ಸೆ ಫಲಕಾರಿಯಾಗದೆ ಮೇ 26 ರಂದು ಮೃತಪಟ್ಟಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ ವೈ.ವಿ. ಮಾಹಿತಿ ನೀಡಿದ್ದಾರೆ. ಇದನ್ನು ಓದಿ : Sheep and Goat Fair | ಕುರಿ – ಮೇಕೆ ಕೊಳ್ಳುವವರಿಗೆ ಮತ್ತು ಮಾರುವವರಿಗೆ ಇಲ್ಲಿದೆ…

Read More

Sheep and Goat Fair | ಕುರಿ – ಮೇಕೆ ಕೊಳ್ಳುವವರಿಗೆ ಮತ್ತು ಮಾರುವವರಿಗೆ ಇಲ್ಲಿದೆ ಗುಡ್ ನ್ಯೂಸ್

ತುಮಕೂರು | ಬಕ್ರೀದ್ ಹಬ್ಬದ (Bakrid2025) ಹಿನ್ನೆಲೆಯಲ್ಲಿ ಶಿರಾ ಪಟ್ಟಣದಲ್ಲಿ ಮೇ 31 ಮತ್ತು ಜೂನ್ 1 ರಂದು ಬೆಳಿಗ್ಗೆ 9 ಗಂಟೆಯಿಂದ ಬೃಹತ್ ಕುರಿ-ಮೇಕೆ ಮೇಳ (Sheep and Goat Fair) ಆಯೋಜಿಸಲಾಗಿದೆ. ಈ ಮೇಳವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ಶಿರಾ ನಗರಸಭೆ ಹಾಗೂ ಕುರಿ-ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಹಜರತ್ ಮಲ್ಲಿಕ್ ರೆಹಾನ್ ಪಾಷ ದರ್ಗಾದ ಬಳಿಯಲ್ಲಿ ಏರ್ಪಡಿಸಲಾಗಿದೆ. ಇದನ್ನು ಓದಿ…

Read More

Heavy Rain | ಎಚ್ಚರ..! ಎಚ್ಚರ..! ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು | ರಾಜ್ಯಾದ್ಯಂತ ಮುಂಗಾರು ಮಳೆ (Monsoon Rain) ತನ್ನ ಪ್ರಭಾವ ತೋರಿಸಲು ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಯ ಪ್ರಕಾರ, ಮೇ 28ರವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ನಿರೀಕ್ಷೆಯಿದೆ. ಕರಾವಳಿ ಭಾಗದಲ್ಲಿ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ) ಗಾಳಿಯ ವೇಗ ಗಂಟೆಗೆ 40-60 ಕಿಮೀ ತಲುಪುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯ ಮುನ್ಸೂಚನೆ…

Read More

Child Abuse | ಎರಡುವರೆ ವರ್ಷದ ಮಗುವನ್ನು ಬಿಡದ ಕಾಮುಕ

ಮಹಾರಾಷ್ಟ್ರ | ಉಲ್ಲಾಸ್‌ನಗರದಲ್ಲಿ ಮನ ನಡುಗುವಂತಹ ಘಟನೆ ನಡೆದಿದೆ. ಕೇವಲ ಎರಡೂವರೆ ವರ್ಷದ ಮಗುವಿನ (Child Abuse) ಮೇಲೆ ಬೇಸಿಗೆ ಶಿಬಿರದಲ್ಲಿ ನೃತ್ಯ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಎದುರಾಗಿದೆ. 45 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೋವಿನಿಂದ ಬಳಲುತ್ತಿದ್ದ (Child Abuse) ಮಗು ಮಗು ತೀವ್ರ ನೋವಿನಿಂದ ಬಳಲುತ್ತಿದ್ದ ಸಂದರ್ಭವನ್ನು ಗಮನಿಸಿದ ಪೋಷಕರು, ಶಂಕೆ ವ್ಯಕ್ತಪಡಿಸಿ ವಿಚಾರಿಸಿದಾಗ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮಗು ತನ್ನ ದುಃಖವನ್ನು ವ್ಯಕ್ತಪಡಿಸಲಾಗದ ಪರಿಸ್ಥಿತಿಯಲ್ಲಿ ನೋವಿನಿಂದ (Child…

Read More

Social Media Earnings | ಸೋಶಿಯಲ್ ಮಿಡಿಯಾ ಬಳಕೆ ಮಾಡಿ ಹಣ ಸಂಪಾದಿಸಬಹುದು..?

ಬೆಂಗಳೂರು | ಈಗಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮಿಡಿಯಾ (Social Media Earnings) ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ಯೂಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟರ್ (X) ಹಾಗೂ ಮತ್ತಿತರ ಪ್ಲಾಟ್‌ಫಾರ್ಮ್‌ಗಳ ಮೂಲಕ ನೂರಾರು ಜನರು ತಮ್ಮ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಸೋಶಿಯಲ್ ಮಿಡಿಯಾಗಳು (Social Media Earnings) ಹೆಚ್ಚುವರಿ ಆದಾಯಗಳ ದಾರಿ ಸಾಮಾಜಿಕ ಮಾಧ್ಯಮಗಳು ವೈಯಕ್ತಿಕ ಬ್ರಾಂಡ್ ನಿರ್ಮಾಣಕ್ಕೆ ಮತ್ತು ವ್ಯಾಪಾರ ಮಾರುಕಟ್ಟೆಗೆ ಪ್ರಮುಖ ಹಂತವಾಗಿವೆ. ಉತ್ಸಾಹ, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಶ್ರಮವಿದ್ದರೆ, ಯಾವುದೇ…

Read More

Profitable Business | ಈ ಉದ್ಯಮಗಳನ್ನ ಆರಂಭಿಸಿದ್ರೆ ವರ್ಷ ಪೂರ್ತಿ ಆದಾಯ ಗ್ಯಾರಂಟಿ..!

ಬೆಂಗಳೂರು | ಸ್ಥಿರ ಆದಾಯ, ಲಾಭದಾಯಕ ತಳಹದಿ ಮತ್ತು ಸಾಲಿನ ಅವಧಿಯಲ್ಲಿಯೇ ಬೆಳವಣಿಗೆ ಕಂಡುಬರುವ ಕೆಲವು ಉದ್ಯಮಗಳು ವರ್ಷಪೂರ್ತಿ ನಿರಂತರ ಹಣ (Profitable Business) ತಂದುಕೊಡುವ ಶಕ್ತಿಯನ್ನು ಹೊಂದಿವೆ. ಇಂತಹ ಉದ್ಯಮಗಳು ಮಾರುಕಟ್ಟೆಯ ಬೇಡಿಕೆ, ಹವಾಮಾನ ಮತ್ತು ಸೀಜನ್‌ಗೆ ಅಲ್ಪವಾದ ಅವಲಂಬನೆ ಹೊಂದಿರುವುದರಿಂದ ವರ್ಷದ ಎಲ್ಲ ಕಾಲಗಳಲ್ಲಿ ಪ್ರಚಲಿತವಾಗಿರುತ್ತವೆ. ಇದನ್ನು ಓದಿ : Koti Mata Temple | ಈ ದೇವಾಯದಲ್ಲಿ ಗಂಡ ಹೆಂಡತಿ ಒಟ್ಟಿಗೆ ಪೂಜೆ ಮಾಡಬಾರದು..? ಈ ಉದ್ಯಮಗಳು ವರ್ಷದ ಎಲ್ಲಾ ಕಾಲದಲ್ಲೂ ಆದಾಯ…

Read More

Kunigal Underpass | ತುಮಕೂರು ನಗರದಲ್ಲಿ ಕುಣಿಗಲ್‌ ರಸ್ತೆಯ ವಾಹನ ಸಂಚಾರ ಬಂದ್

ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್‌ಪಾಸ್‌ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್‌ಪಾಸ್‌ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. ಇದನ್ನು ಓದಿ : SSLC exam | ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪರೀಕ್ಷೆ ಬರೆಯುತ್ತಿರುವ…

Read More