BJP Congress Meeting | ಬಿಜೆಪಿ 18 ಶಾಸಕರಿಗೆ ಸಿಹಿ ಸುದ್ದಿ ನೀಡಿದ ಸಭಾಪತಿ ಯು ಟಿ ಖಾದರ್

ಬೆಂಗಳೂರು | ವಿಧಾನಸಭೆಯಿಂದ ಅಮಾನತುಗೊಂಡಿದ್ದ 18 ಬಿಜೆಪಿ ಶಾಸಕರ ವಿರುದ್ಧದ ಆದೇಶವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಭಾನುವಾರ (BJP Congress Meeting) ಪ್ರಕಟಿಸಿದರು. ಸ್ಪೀಕರ್ ನೇತೃತ್ವದ ಸಂಧಾನ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸದನದ ಸ್ಪೀಕರ್‌ ಕುರ್ಚಿಗೆ ಅವಮಾನ ತೋರಿಕೆ ಹಾಗೂ ಮಸೂದೆ ಪ್ರತಿಗಳನ್ನು ಹರಿದು ಎಸೆದ ಪ್ರಕರಣದ ಹಿನ್ನೆಲೆಯಲ್ಲಿ, ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಘಟನೆ ಮರುಕಳಿಸದಂತೆ (BJP Congress Meeting) ಎಚ್ಚರಿಕೆ ನೀಡಿದ ಯು…

Read More