S.R. Nayak Death | ನ್ಯಾಯಮೂರ್ತಿ ಎಸ್.  ಆರ್ ನಾಯಕ್  ಬಗ್ಗೆ  ನಿಮಗೆಷ್ಟು  ಗೊತ್ತು..?

ಬೆಂಗಳೂರು | ಕನ್ನಡ ನಾಡಿಗೆ, ನ್ಯಾಯ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಎಸ್.ಆರ್. ನಾಯಕ್ (S.R. Nayak Death) (80) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ, ಛತ್ತೀಸ್‌ಗಢ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (Karnataka State Human Rights Commission) ಮತ್ತು ಕಾನೂನು ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1945ರ ಜನವರಿ 1ರಂದು ಉತ್ತರ ಕನ್ನಡದ ನಾಡಮ್ಯಾಸಕೇರಿ ಗ್ರಾಮದಲ್ಲಿ ಜನಿಸಿದ್ದ ನಾಯಕ್…

Read More