
Government Bus | ಅವೈಜ್ಞಾನಿಕ ಸೇತುವೆ ಕಾಮಗಾರಿ ಎಫೆಕ್ಟ್ : ಮಣ್ಣಿನಲ್ಲಿ ಹೂತು ಬಸ್ ಪರದಾಟ
ತುಮಕೂರು | ಜಿಲ್ಲೆಯ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕೆಕೆ ಪಾಳ್ಯ ಮತ್ತು ಬಸವನಹಳ್ಳಿ ನಡುವಿನ ತಾತ್ಕಾಲಿಕ ಸೇತುವೆ (Temporary Bridge) ಬಳಿ ಮಾರ್ಗದೋಷದಿಂದ ಸರ್ಕಾರಿ ಬಸ್ (Government Bus) ಮಣ್ಣಿನಲ್ಲಿ ಸಿಕ್ಕಿ, ಸುಮಾರು 3 ಗಂಟೆಗಳ ಕಾಲ ಪರದಾಡಿದ ಘಟನೆ ವರದಿಯಾಗಿದೆ. ಬಸ್ನಲ್ಲಿ ಸುಮಾರು 25 ಪ್ರಯಾಣಿಕರು (Passengers) ಇದ್ದರು. ಮಳೆಗಾಲದ ಹಿನ್ನೆಲೆಯಲ್ಲೂ ಸೂಕ್ತ ತಂತ್ರಜ್ಞಾನ ಅನುಸರಿಸದೆ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯು ಈ ಅವಘಡಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಪ್ರಕಾರ,…