BY Vijayendra | ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭ

ಬೆಂಗಳೂರು |  ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಕರ್ನಾಟಕದಲ್ಲಿ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (BY Vijayendra) ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಜನತೆ, ಮಾಧ್ಯಮ ಹಾಗೂ ವಿರೋಧ ಪಕ್ಷಗಳು ಬೆನ್ನು ತಟ್ಟಬೇಕೆಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಪ್ರಜಾಪ್ರಭುತ್ವ ಹಂತಕತ್ವ ನಡೆಸಿದ ಇತಿಹಾಸ ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಪ್ರಕಟಿಸಿದ ಸಂದೇಶದಲ್ಲಿ ವಿಜಯೇಂದ್ರ (BY Vijayendra), ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಪ್ರಜಾಪ್ರಭುತ್ವ ಹಂತಕತ್ವ ನಡೆಸಿದ…

Read More

Defamation Case | ಮಾನ ನಷ್ಟ ಮೊಕದ್ದಮೆ ಬಗ್ಗೆ ಈ ಮಾಹಿತಿ ತಿಳಿದುಕೊಳ್ಳಿ ಪ್ರಯೋಜನಕ್ಕೆ ಬರುತ್ತೆ..!

ನವದೆಹಲಿ | ಇತ್ತೀಚೆಗಿನ ಹಲವು ಪ್ರಕರಣಗಳಲ್ಲಿ “ಮಾನ ನಷ್ಟ ಮೊಕದ್ದಮೆ” (Defamation Case) ಎಂಬ ಪದ ಹೆಚ್ಚಾಗಿ ಕೇಳಿಸುತ್ತಿದೆ. ಮನುಷ್ಯನಿಗೆ ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಅತ್ಯಂತ ಪ್ರಮುಖವಾಗಿದ್ದು, ಯಾರಾದರೂ ಅವಮಾನಕರ ಹೇಳಿಕೆಗಳಿಂದ ಅಥವಾ ಸುಳ್ಳು ಆರೋಪಗಳಿಂದ ಅವನ ಮಾನ ಹಾನಿಯಾದರೆ, ನ್ಯಾಯಾಲಯದಲ್ಲಿ ಮಾನ ನಷ್ಟದ ಮೊಕದ್ದಮೆ ಹೂಡಬಹುದಾಗಿದೆ. ಮಾನ ನಷ್ಟ ಮೊಕದ್ದಮೆ (Defamation Case)  ಎಂದರೇನು..? ಯಾರು ಹಾಕಬಹದು..? ಯಾರಾದರೂ ವ್ಯಕ್ತಿಯ ಬಗ್ಗೆ ಸುಳ್ಳು ಮಾಹಿತಿ, ತಪ್ಪಾದ ಆರೋಪ ಅಥವಾ ಅವಹೇಳನಕಾರಿ ಹೇಳಿಕೆ ನೀಡಿದರೆ, ಅಥವಾ…

Read More