Abdul Rahiman Murder | ಅಬ್ದುಲ್ ರಹಿಮಾನ್ ಹತ್ಯೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ

ಶಿವಮೊಗ್ಗ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅನೇಕ ಹತ್ಯೆಗಳ (Abdul Rahiman Murder) ವಿಚಾರದಲ್ಲಿ ಸರ್ಕಾರ ಯಾವುದೇ ಜಾತಿ ಅಥವಾ ಧರ್ಮವನ್ನೂ ನೋಡದೆ ನಿಸ್ಪಕ್ಷಪಾತ ತನಿಖೆ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಭಯ ಹುಟ್ಟಿಸಿದ ಅಬ್ದುಲ್ ರಹಿಮಾನ್ ಹತ್ಯೆ (Abdul Rahiman Murder) ಬಂಟ್ವಾಳ ತಾಲ್ಲೂಕಿನ ಕೊಳತ್ತ ಮಜಲು ಗ್ರಾಮದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ (Abdul Rahiman Murder) ಪ್ರಕರಣ ಸಂಬಂಧ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ದಿನೇಶ್…

Read More

Defamation Case | ಮಾನ ನಷ್ಟ ಮೊಕದ್ದಮೆ ಬಗ್ಗೆ ಈ ಮಾಹಿತಿ ತಿಳಿದುಕೊಳ್ಳಿ ಪ್ರಯೋಜನಕ್ಕೆ ಬರುತ್ತೆ..!

ನವದೆಹಲಿ | ಇತ್ತೀಚೆಗಿನ ಹಲವು ಪ್ರಕರಣಗಳಲ್ಲಿ “ಮಾನ ನಷ್ಟ ಮೊಕದ್ದಮೆ” (Defamation Case) ಎಂಬ ಪದ ಹೆಚ್ಚಾಗಿ ಕೇಳಿಸುತ್ತಿದೆ. ಮನುಷ್ಯನಿಗೆ ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಅತ್ಯಂತ ಪ್ರಮುಖವಾಗಿದ್ದು, ಯಾರಾದರೂ ಅವಮಾನಕರ ಹೇಳಿಕೆಗಳಿಂದ ಅಥವಾ ಸುಳ್ಳು ಆರೋಪಗಳಿಂದ ಅವನ ಮಾನ ಹಾನಿಯಾದರೆ, ನ್ಯಾಯಾಲಯದಲ್ಲಿ ಮಾನ ನಷ್ಟದ ಮೊಕದ್ದಮೆ ಹೂಡಬಹುದಾಗಿದೆ. ಮಾನ ನಷ್ಟ ಮೊಕದ್ದಮೆ (Defamation Case)  ಎಂದರೇನು..? ಯಾರು ಹಾಕಬಹದು..? ಯಾರಾದರೂ ವ್ಯಕ್ತಿಯ ಬಗ್ಗೆ ಸುಳ್ಳು ಮಾಹಿತಿ, ತಪ್ಪಾದ ಆರೋಪ ಅಥವಾ ಅವಹೇಳನಕಾರಿ ಹೇಳಿಕೆ ನೀಡಿದರೆ, ಅಥವಾ…

Read More