Saudi Arabia | 73 ವರ್ಷಗಳ ತನ್ನ ನಿಯಮ ಬದಲಿಸಿಕೊಂಡ ಸೌದಿ ಅರೇಬಿಯಾ..!

ಸೌದಿ ಅರೇಬಿಯಾ | ಇಸ್ಲಾಮಿಕ್ ಕಾನೂನುಗಳು ಮತ್ತು ಸಂಸ್ಕೃತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಸೌದಿ ಅರೇಬಿಯಾದಲ್ಲಿ (Saudi Arabia), ಇದೀಗ ಭಾರಿ ಬದಲಾವಣೆ ಪ್ರಕಟವಾಗಿದೆ. ಕಳೆದ 73 ವರ್ಷಗಳಿಂದ ಹೇರಲಾಗಿದ್ದ ಮದ್ಯ ನಿಷೇಧ ನಿಯಮದಲ್ಲಿ (Alcohol Prohibition Law) ಈಗ ಸೌದಿ ಸರಕಾರ ಸಡಿಲಿಕೆ ಘೋಷಿಸಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಕೈಗೊಂಡ ಮಹತ್ವದ ಹೆಜ್ಜೆಯಾಗಿದ್ದು, ‘ವಿಷನ್ 2030’ (Vision 2030) ಯೋಜನೆಯ ಭಾಗವಾಗಿದೆ. ಮದ್ಯ ಮಾರಾಟ (Saudi Arabia) ಸೀಮಿತ ಸ್ಥಳಗಳಿಗೆ ಮಾತ್ರ 2026ರೊಳಗೆ 600…

Read More

Covid 19 Increase | ಕೋವಿಡ್ ಹೆಚ್ಚಳ : ದೊಡ್ಡ ಘೋಷಣೆ ಮಾಡಿದ ದಿನೇಶ್ ಗುಂಡೂರಾವ್

ಬೆಂಗಳೂರು | ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು (Covid 19 Increase) ತೀರಾ ನಿಧಾನವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ಪ್ರಮುಖ ಘೋಷಣೆ ಮಾಡಿದ್ದಾರೆ ಇನ್ನು ಮುಂದೆ ಕೋವಿಡ್ ತಪಾಸಣೆ (Covid 19 Increase) ಎಲ್ಲರಿಗೂ ಮಾಡಲಾಗುವುದಿಲ್ಲ, ಸೋಂಕಿನ ಲಕ್ಷಣಗಳಿರುವವರಿಗೆ ಮಾತ್ರ ಟೆಸ್ಟ್ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ (Covid 19 Increase) ನಿಯಂತ್ರಣಕ್ಕೆ ಪ್ರಮುಖ…

Read More

BJP Congress Meeting | ಬಿಜೆಪಿ 18 ಶಾಸಕರಿಗೆ ಸಿಹಿ ಸುದ್ದಿ ನೀಡಿದ ಸಭಾಪತಿ ಯು ಟಿ ಖಾದರ್

ಬೆಂಗಳೂರು | ವಿಧಾನಸಭೆಯಿಂದ ಅಮಾನತುಗೊಂಡಿದ್ದ 18 ಬಿಜೆಪಿ ಶಾಸಕರ ವಿರುದ್ಧದ ಆದೇಶವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಭಾನುವಾರ (BJP Congress Meeting) ಪ್ರಕಟಿಸಿದರು. ಸ್ಪೀಕರ್ ನೇತೃತ್ವದ ಸಂಧಾನ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸದನದ ಸ್ಪೀಕರ್‌ ಕುರ್ಚಿಗೆ ಅವಮಾನ ತೋರಿಕೆ ಹಾಗೂ ಮಸೂದೆ ಪ್ರತಿಗಳನ್ನು ಹರಿದು ಎಸೆದ ಪ್ರಕರಣದ ಹಿನ್ನೆಲೆಯಲ್ಲಿ, ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಘಟನೆ ಮರುಕಳಿಸದಂತೆ (BJP Congress Meeting) ಎಚ್ಚರಿಕೆ ನೀಡಿದ ಯು…

Read More

Heavy Rain | ಎಚ್ಚರ..! ಎಚ್ಚರ..! ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು | ರಾಜ್ಯಾದ್ಯಂತ ಮುಂಗಾರು ಮಳೆ (Monsoon Rain) ತನ್ನ ಪ್ರಭಾವ ತೋರಿಸಲು ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಯ ಪ್ರಕಾರ, ಮೇ 28ರವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ನಿರೀಕ್ಷೆಯಿದೆ. ಕರಾವಳಿ ಭಾಗದಲ್ಲಿ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ) ಗಾಳಿಯ ವೇಗ ಗಂಟೆಗೆ 40-60 ಕಿಮೀ ತಲುಪುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯ ಮುನ್ಸೂಚನೆ…

Read More

BY Vijayendra | ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭ

ಬೆಂಗಳೂರು |  ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಕರ್ನಾಟಕದಲ್ಲಿ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (BY Vijayendra) ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಜನತೆ, ಮಾಧ್ಯಮ ಹಾಗೂ ವಿರೋಧ ಪಕ್ಷಗಳು ಬೆನ್ನು ತಟ್ಟಬೇಕೆಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಪ್ರಜಾಪ್ರಭುತ್ವ ಹಂತಕತ್ವ ನಡೆಸಿದ ಇತಿಹಾಸ ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಪ್ರಕಟಿಸಿದ ಸಂದೇಶದಲ್ಲಿ ವಿಜಯೇಂದ್ರ (BY Vijayendra), ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಪ್ರಜಾಪ್ರಭುತ್ವ ಹಂತಕತ್ವ ನಡೆಸಿದ…

Read More

Child Abuse | ಎರಡುವರೆ ವರ್ಷದ ಮಗುವನ್ನು ಬಿಡದ ಕಾಮುಕ

ಮಹಾರಾಷ್ಟ್ರ | ಉಲ್ಲಾಸ್‌ನಗರದಲ್ಲಿ ಮನ ನಡುಗುವಂತಹ ಘಟನೆ ನಡೆದಿದೆ. ಕೇವಲ ಎರಡೂವರೆ ವರ್ಷದ ಮಗುವಿನ (Child Abuse) ಮೇಲೆ ಬೇಸಿಗೆ ಶಿಬಿರದಲ್ಲಿ ನೃತ್ಯ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಎದುರಾಗಿದೆ. 45 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೋವಿನಿಂದ ಬಳಲುತ್ತಿದ್ದ (Child Abuse) ಮಗು ಮಗು ತೀವ್ರ ನೋವಿನಿಂದ ಬಳಲುತ್ತಿದ್ದ ಸಂದರ್ಭವನ್ನು ಗಮನಿಸಿದ ಪೋಷಕರು, ಶಂಕೆ ವ್ಯಕ್ತಪಡಿಸಿ ವಿಚಾರಿಸಿದಾಗ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮಗು ತನ್ನ ದುಃಖವನ್ನು ವ್ಯಕ್ತಪಡಿಸಲಾಗದ ಪರಿಸ್ಥಿತಿಯಲ್ಲಿ ನೋವಿನಿಂದ (Child…

Read More

Social Media Earnings | ಸೋಶಿಯಲ್ ಮಿಡಿಯಾ ಬಳಕೆ ಮಾಡಿ ಹಣ ಸಂಪಾದಿಸಬಹುದು..?

ಬೆಂಗಳೂರು | ಈಗಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮಿಡಿಯಾ (Social Media Earnings) ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ಯೂಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟರ್ (X) ಹಾಗೂ ಮತ್ತಿತರ ಪ್ಲಾಟ್‌ಫಾರ್ಮ್‌ಗಳ ಮೂಲಕ ನೂರಾರು ಜನರು ತಮ್ಮ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಸೋಶಿಯಲ್ ಮಿಡಿಯಾಗಳು (Social Media Earnings) ಹೆಚ್ಚುವರಿ ಆದಾಯಗಳ ದಾರಿ ಸಾಮಾಜಿಕ ಮಾಧ್ಯಮಗಳು ವೈಯಕ್ತಿಕ ಬ್ರಾಂಡ್ ನಿರ್ಮಾಣಕ್ಕೆ ಮತ್ತು ವ್ಯಾಪಾರ ಮಾರುಕಟ್ಟೆಗೆ ಪ್ರಮುಖ ಹಂತವಾಗಿವೆ. ಉತ್ಸಾಹ, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಶ್ರಮವಿದ್ದರೆ, ಯಾವುದೇ…

Read More

Defamation Case | ಮಾನ ನಷ್ಟ ಮೊಕದ್ದಮೆ ಬಗ್ಗೆ ಈ ಮಾಹಿತಿ ತಿಳಿದುಕೊಳ್ಳಿ ಪ್ರಯೋಜನಕ್ಕೆ ಬರುತ್ತೆ..!

ನವದೆಹಲಿ | ಇತ್ತೀಚೆಗಿನ ಹಲವು ಪ್ರಕರಣಗಳಲ್ಲಿ “ಮಾನ ನಷ್ಟ ಮೊಕದ್ದಮೆ” (Defamation Case) ಎಂಬ ಪದ ಹೆಚ್ಚಾಗಿ ಕೇಳಿಸುತ್ತಿದೆ. ಮನುಷ್ಯನಿಗೆ ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಅತ್ಯಂತ ಪ್ರಮುಖವಾಗಿದ್ದು, ಯಾರಾದರೂ ಅವಮಾನಕರ ಹೇಳಿಕೆಗಳಿಂದ ಅಥವಾ ಸುಳ್ಳು ಆರೋಪಗಳಿಂದ ಅವನ ಮಾನ ಹಾನಿಯಾದರೆ, ನ್ಯಾಯಾಲಯದಲ್ಲಿ ಮಾನ ನಷ್ಟದ ಮೊಕದ್ದಮೆ ಹೂಡಬಹುದಾಗಿದೆ. ಮಾನ ನಷ್ಟ ಮೊಕದ್ದಮೆ (Defamation Case)  ಎಂದರೇನು..? ಯಾರು ಹಾಕಬಹದು..? ಯಾರಾದರೂ ವ್ಯಕ್ತಿಯ ಬಗ್ಗೆ ಸುಳ್ಳು ಮಾಹಿತಿ, ತಪ್ಪಾದ ಆರೋಪ ಅಥವಾ ಅವಹೇಳನಕಾರಿ ಹೇಳಿಕೆ ನೀಡಿದರೆ, ಅಥವಾ…

Read More

Coastal Karnataka | ಮುಂಗಾರು ಮಳೆಯ ಆರ್ಭಟಕ್ಕೆ ನಡುಗಿದ ಕರಾವಳಿ ಕರ್ನಾಟಕ

ದಕ್ಷಿಣ ಕನ್ನಡ | ಕರ್ನಾಟಕದಲ್ಲಿ ಮುಂಗಾರು ಮಳೆ ನಿರೀಕ್ಷೆಗೂ ಮೊದಲು ಪ್ರವೇಶಿಸಿದ್ದು, ಶುರುವಾಗಿನೇ ಭಾರೀ ಅವಾಂತರಗಳಿಗೆ ಕಾರಣವಾಗುತ್ತಿದೆ. ಕರಾವಳಿ (Coastal Karnataka) ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ. (Coastal Karnataka) ಪುತ್ತೂರಿನಲ್ಲಿ ಮರ ಬಿದ್ದು ಕಾರು ನಜ್ಜುಗುಜ್ಜು ದಕ್ಷಿಣ ಕನ್ನಡ ಜಿಲ್ಲೆಯ (Coastal Karnataka) ಪುತ್ತೂರು ತಾಲೂಕಿನ ಕಡಬದಲ್ಲಿ, ಭಾರೀ ಗಾಳಿ ಮಳೆಗೆ ಬೃಹತ್ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ನಾಶವಾಗಿದೆ. ಘಟನೆಯ ವೇಳೆ ಕಾರಿನೊಳಗೆ ಇಬ್ಬರು ಮಕ್ಕಳೊಡನೆ…

Read More

Shreyas Iyer | ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ವೀರೇಂದ್ರ ಸೆಹ್ವಾಗ್

ಕ್ರೀಡೆ | ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಟೆಸ್ಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, 18 ಸದಸ್ಯರ ಬಲಿಷ್ಠ ತಂಡದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಹೆಸರು ಕಾಣೆಯಾಗಿದ್ದು ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಯುವ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಟೆಸ್ಟ್ ತಂಡದ ಹೊಸ ನಾಯಕನಾಗಿ ನೇಮಕ ಮಾಡಲಾಗಿದೆ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಸಮಾಧಾನ ಇದಕ್ಕೂ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್‌ಗೆ  (Shreyas Iyer) ಅವಕಾಶ ದೊರೆಯದಿರುವುದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್…

Read More