Booker Prize| ಕನ್ನಡ ಕಾವ್ಯಶಿಲ್ಪಿಗೆ ಅಂತಾರಾಷ್ಟ್ರೀಯ ಗೌರವ

ಬೆಂಗಳೂರು | ಕನ್ನಡದ ಗರ್ಭದಿಂದ ಹರಿದು ಬಂದ ಹೊಸ ಕಾವ್ಯಧಾರೆಗೆ ವಿಶ್ವದ ಮನಸೆಳೆದ ಬಾನು ಮುಷ್ತಾಕ್ (Banu Mushtaq), 2025ರ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ. “ನೆಲದ ನುಡಿಗಳು”ಎಂಬ ತಮ್ಮ ಮೊದಲ ಕಾದಂಬರಿಗಾಗಿ ಈ ಗೌರವ ದೊರೆತಿದ್ದು, ಅವರು ಬೂಕರ್ (Booker Prize) ಪಡೆದಿರುವ ಮೊದಲ ಕನ್ನಡ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾನು ಮುಷ್ತಾಕ್ (Banu Mushtaq) ಅವರ ಕಾದಂಬರಿ ಗ್ರಾಮೀಣ ಮಹಿಳೆಯರ ಬದುಕು, ಅವರ ಪ್ರತಿ ದಿನದ ಸಂಘರ್ಷ, ಮತ್ತು ಭಾಷೆಯ ರಾಜಕೀಯ ಸಂಬಂಧವನ್ನು ಕವಿತಾತ್ಮಕ…

Read More

Vasanthanarasapura Industrial Area | ಸಂಪು ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಸಾವು

ತುಮಕೂರು | ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ (Vasanthanarasapura Industrial Area) ಲೋರಸ್ ಬಯೋ ಕಂಪನಿಯಲ್ಲಿ (Lorus Bio Company) ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದು (Workers Died), ಇನ್ನಿಬ್ಬರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಾಪ್ (23) ಮಧುಗಿರಿ ತಾಲ್ಲೂಕಿನ ಮಾಗೋಡು ಗ್ರಾಮದ ನಿವಾಸಿ. ವೆಂಕಟೇಶ್ (32) ಶಿರಾ ತಾಲ್ಲೂಕಿನ ತರೂರು ಗ್ರಾಮದ ನಿವಾಸಿಯಾಗಿದ್ದ ಮೃತಪಟ್ಟಿದ್ದಾರೆ. ಮಂಜಣ್ಣ (42) ಶಿರಾ ತಾಲ್ಲೂಕಿನ ತರೂರು ಗ್ರಾಮದವರು….

Read More

Cotton Crop | ರಾತ್ರೋ ರಾತ್ರಿ ಹತ್ತಿ ಗಿಡಿ ಕಿತ್ತು ಹಾಕಿದ ದುಷ್ಕರ್ಮಿಗಳು

ತುಮಕೂರು | ಜಿಲ್ಲೆಯ ಶಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದ ರೈತ ಜುಂಜಣ್ಣ ಅವರು ಬೆಳೆದಿರುವ ಕ್ರಾಸ್ ಹತ್ತಿ ಬೆಳೆ (Cotton Crop) ಮೇಲೆ ದುಷ್ಕರ್ಮಿಗಳು ಕಣ್ಣಿಟ್ಟಿದ್ದು, ರಾತ್ರಿ ವೇಳೆ 16 ಸಾಲು ಹತ್ತಿ ಗಿಡಗಳನ್ನು ಕಿತ್ತು ಹಾಕಿ (Cotton Plant Damage) ಅಟ್ಟಹಾಸ ಮೆರೆದಿದ್ದಾರೆ. ಜುಂಜಣ್ಣ ಅವರು ಕಾವೇರಿ ಸೀಡ್ಸ್ (Kaveri Seeds) ಕಂಪನಿಯಿಂದ ಗುತ್ತಿಗೆ ಮೇಲೆ ಕ್ರಾಸ್ ಹತ್ತಿ ಬೀಜ ಪಡೆದು 2 ಎಕರೆ ಭೂಮಿಯಲ್ಲಿ ಉತ್ತಮ ಹತ್ತಿ ಬೆಳೆದಿದ್ದರು. ಆದರೆ ಮಂಗಳವಾರ ರಾತ್ರಿ ಹತ್ತಿ…

Read More

Tumkur Accident | ವಾಹನ ಡಿಕ್ಕಿ ಹೊಡೆದ ಪರಿಣಾಮ ಕೋಮಾಗೆ ಹೋದ ವ್ಯಕ್ತಿ

ತುಮಕೂರು | ಸಂಚಾರ ಪೊಲೀಸ್ ಠಾಣೆ (Traffic Police Station) ವ್ಯಾಪ್ತಿಯಲ್ಲಿ ಸುಮಾರು 38 ವರ್ಷದ ಅಪರಿಚಿತ ವ್ಯಕ್ತಿಯು ನಗರದ ಹೊರವಲಯ ಭೀಮಸಂದ್ರದ ಗಾರ್ಮೆಂಟ್ಸ್ ಬಳಿ ರಸ್ತೆ ದಾಟುವಾಗ ಅತಿ ವೇಗದ ವಾಹನ ಡಿಕ್ಕಿ (Tumkur Accident) ಹೊಡೆದ ಪರಿಣಾಮ ವ್ಯಕ್ತಿಯ ತಲೆಯ ಬಲಭಾಗಕ್ಕೆ ಮತ್ತು ಬಲಗಾಲಿಗೆ ಬಲವಾದ ಪೆಟ್ಟು ಬಿದ್ದು ಗಾಯಗೊಂಡಿದ್ದಾನೆ. ಗಾಯಾಳು ವ್ಯಕ್ತಿಯು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿ ಇದ್ದಾನೆ. ಈತನ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಗಾಯಾಳು ವ್ಯಕ್ತಿಯು 5.6…

Read More

Ranya Rao gold smuggling case | ಗೃಹ ಸಚಿವ ಡಾ ಜಿ. ಪರಮೇಶ್ವರ್ ಗೂ, ನಟಿ ರನ್ಯಾ ರಾವ್ ಗೂ ಇದ್ಯಾ ಸಂಬಂಧ..?  

ತುಮಕೂರು | ನಟಿ ರನ್ಯಾ ರಾವ್ ಸಂಬಂಧಿತ ಬಂಗಾರದ ಸ್ಮಗ್ಲಿಂಗ್ ಪ್ರಕರಣದ (Ranya Rao gold smuggling case) ಹಿನ್ನೆಲೆಯಲ್ಲಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ (Home Minister Dr. G. Parameshwar) ಅವರ ಒಡೆತನದಲ್ಲಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಂದು ಬೆಳಗ್ಗೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ತುಮಕೂರು ಜಿಲ್ಲೆಯ ಹೆಗ್ಗೆರೆ ಬಳಿ ಇರುವ ಸಿದ್ಧಾರ್ಥ ಮೆಡಿಕಲ್ ಕಾಲೇಜು ಹಾಗೂ ಎಸ್‌ಎಸ್‌ಐಟಿಐ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಾಳಿ ನಡೆಯುತ್ತಿದ್ದು, ಅಲ್ಲಿನ ಹಣಕಾಸು…

Read More

Cauvery Aarti | ದೇವರು, ಧರ್ಮ ಬಿಜೆಪಿಯವರ ಆಸ್ತಿಯೇ..? : ಡಿ ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು | ದೇವರು ಮತ್ತು ಧರ್ಮ ಬಿಜೆಪಿಯವರ ವ್ಯಕ್ತಿಗತ ಆಸ್ತಿಯೇ..? ಪೂಜಾ ಕಾರ್ಯಗಳನ್ನು ನಡೆಸಲು ಬಿಜೆಪಿ ಮಾತ್ರ ಹಕ್ಕುದಾರರೇ..? ನೀರಿಗೆ, ಗಾಳಿಗೆ, ಬೆಳಕಿಗೆ ಜಾತಿಯಿದೆಯೇ.? ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾವು ಕೆಆರ್‌ಎಸ್ ಬಳಿ ಕಾವೇರಿ ಆರತಿ (Cauvery Aarti) ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದೇವೆ. ಇದರ ಪೂರ್ವಭಾವಿಯಾಗಿ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಅದರಲ್ಲಿ ಸುಮಾರು 25,000 ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಯಶಸ್ಸು…

Read More

Elephants of Karnataka | ಆಂದ್ರಪ್ರದೇಶಕ್ಕೆ ಹೊರಟ ಕರ್ನಾಟಕದ ಹೆಮ್ಮೆಯ 6 ಕುಮ್ಕಿ ಆನೆಗಳು..!

ಬೆಂಗಳೂರು | ರಾಜ್ಯದಲ್ಲಿ 6395 ಆನೆಗಳು (Elephants of Karnataka) ಇದ್ದು, ಇಡೀ ದೇಶದಲ್ಲೇ ಅತಿ ಹೆಚ್ಚು ಆನೆ ಸಂಪತ್ತನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಈ ಆನೆಗಳನ್ನು (Kumki Elephant) ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ. ಇಂದು ಆಂಧ್ರಪ್ರದೇಶ ಸರ್ಕಾರಕ್ಕೆ ಆರು ಕುಮ್ಕಿ ಆನೆಗಳನ್ನು (Elephants of Karnataka) ಹಸ್ತಾಂತರಿಸುವ ಸಮಾರಂಭದಲ್ಲಿ ಮಾತನಾಡಿ, ಮಾನವ-ಆನೆ ಸಂಘರ್ಷ ತಡೆಗಟ್ಟಲು ಪಕ್ಕದ ರಾಜ್ಯಗಳ ಸಹಕಾರ ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಮಾನವ-ಆನೆ ಸಂಘರ್ಷದ…

Read More

Wild Boar Hunting | ಕಾಡು ಹಂದಿ ಮಾಂಸ ಮಾರಲು ಹೋಗಿ ತಗಲಾಕಿಕೊಂಡ ಖದೀಮ..!

ತುಮಕೂರು | ಕಾಡು ಹಂದಿಯನ್ನು ಬೇಟೆಯಾಡಿ (Wild Boar Hunting) ಮಾಂಸವನ್ನು ಮಾರಾಟ ಮಾಡಲು ಮುಂದಾಗಿದ್ದ ಆರೋಪಿಯನ್ನು ಅರಣ್ಯ ಇಲಾಖೆ (Gubbi Forest Department) ಸಿಬ್ಬಂದಿ ವಶಕ್ಕೆ ಪಡೆದಿರುವಾಗ ಘಟನೆ ಇದೀಗ ಬೆಳಕಿಗೆ ಬಂದಿದೆ. ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿ ಗ್ರಾಮದಲ್ಲಿ ಖಚಿತ ಮಾಹಿತಿಯ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ಮಾಡಿದ್ದು, ಸುಮಾರು 80 ಕೆಜಿ ಕಾಡು ಹಂದಿಯ ಮಾಂಸ (Wild Boar Hunting) ಮತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಆರೋಪಿ ಪ್ರದೀಪ್ ನನ್ನು ಬಂಧಿಸಿದ್ದು…

Read More

Tumkur Breaking |  ಡಾ. ಜಿ ಪರಮೇಶ್ವರ್ ಗೆ ಬೆಳ್ಳಂ ಬೆಳಗ್ಗೆ ಶಾಕ್ ಕೊಟ್ಟ ಇಡಿ

ತುಮಕೂರು | ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ (Dr. G Parameshwar) ಒಡೆತನದ ತುಮಕೂರಿನ (Tumkur Breaking) ಸಂಸ್ಥೆಗಳು ಸೇರಿದಂತೆ ಪ್ರತಿಷ್ಠಿತ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ (Siddhartha Educational Institutions) ಮೇಲೆ ಬುಧವಾರ ಬೆಳ್ಳಂ ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿರುವ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ, ಕುಣಿಗಲ್ ಮುಖ್ಯ ರಸ್ತೆಯಲ್ಲಿರುವ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ರಸ್ತೆಯ ಮಂಚಕಲ್ ಕುಪ್ಪೆ ಬಳಿ ಇರುವ ಎಸ್ ಎಸ್ ಐ…

Read More