Priyank Kharge | ಬಿಜೆಪಿ ಪ್ರತಿಭಟನೆಗೆ ಖಡಕ್ ಕೌಂಟರ್ ಕೊಟ್ಟ ಪ್ರಿಯಾಂಕ್ ಖರ್ಗೆ

ಬೆಂಗಳೂರು | ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂಗಳ ವಿರುದ್ಧ ಹರಿಹಾಯ್ದಿದ್ದಾರೆ. ಕಲಬುರಗಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ನನ್ನ ಕ್ಯಾಬಿನೆಟ್‌ನಿಂದ ಕೈ ಬಿಡಬೇಕು ಅಂತಾ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ನವರು ಪ್ರಧಾನ ಮಂತ್ರಿ ಮೋದಿ ಅವರ ವಿರುದ್ಧ ಪ್ರಶ್ನೆ ಮಾಡಬಾರದೆಂದು ಬಿಜೆಪಿಯವರು ಹೇಳ್ತಿದ್ದಾರೆ. ದೇಶದ ಆರ್ಥಿಕ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದರೂ ಸಹ ಏನು ತಪ್ಪು ಅಂತಾ ರಾಜಕೀಯ ತಿರುವು…

Read More

Koti Mata Temple | ಈ ದೇವಾಯದಲ್ಲಿ ಗಂಡ ಹೆಂಡತಿ ಒಟ್ಟಿಗೆ ಪೂಜೆ ಮಾಡಬಾರದು..?

ಹಿಮಾಚಲ ಪ್ರದೇಶ | ಶಿಮ್ಲಾ ಜಿಲ್ಲೆಯ ರಾಂಪುರ ತಹಸಿಲ್‌ನಲ್ಲಿರುವ ಶ್ರೀ ಕೋಟಿ ಮಾತಾ ದೇವಾಲಯವು (Koti Mata Temple) ಅನನ್ಯ ಸಂಪ್ರದಾಯದಿಂದ ಪ್ರಖ್ಯಾತವಾಗಿದೆ. ಈ ದೇವಾಲಯದಲ್ಲಿ ಗಂಡ ಹೆಂಡತಿಗಳು ಒಟ್ಟಿಗೆ ಬಂದು ಪೂಜೆ ಸಲ್ಲಿಸಲು ಕಟ್ಟುನಿಟ್ಟಿನ ನಿಷೇಧವಿದೆ. ಈ ನಂಬಿಕೆಯನ್ನು ಹಿಂದಿನ ಪುರಾಣ ಕಥೆಯೊಂದರ ಮೇಲೆ ಆಧಾರಿತವಾಗಿದೆ. ಕಾರ್ತಿಕೇಯನ ತಾಯಿ ಪಾರ್ವತಿ ಕೊಟ್ಟ ಶಾಪ (Koti Mata Temple) ಪುರಾಣದ ಪ್ರಕಾರ, ದೇವರಾದ ಶಿವ ಮತ್ತು ಪಾರ್ವತಿಯ ಪುತ್ರ ಕಾರ್ತಿಕೇಯನು ಸಂಸಾರದಿಂದ ದೂರವಿರಲು ನಿರ್ಧರಿಸಿದ್ದ. ಈ ನಿರ್ಧಾರವನ್ನು…

Read More

Kunigal Underpass | ತುಮಕೂರು ನಗರದಲ್ಲಿ ಕುಣಿಗಲ್‌ ರಸ್ತೆಯ ವಾಹನ ಸಂಚಾರ ಬಂದ್

ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್‌ಪಾಸ್‌ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್‌ಪಾಸ್‌ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. ಇದನ್ನು ಓದಿ : SSLC exam | ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪರೀಕ್ಷೆ ಬರೆಯುತ್ತಿರುವ…

Read More

SSLC exam | ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳೆಷ್ಟು ಜನ ಗೊತ್ತಾ..?

ತುಮಕೂರು | ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2 (SSLC exam) ಮೇ 26 ರಿಂದ ಜೂನ್ 2ರವರೆಗೆ ನಡೆಯಲಿದ್ದು,  ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದಂತೆ ಸುಸೂತ್ರವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ (District Collector Shubha Kalyan) ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ನ್ಯಾಯಿಕ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 35 ಪರೀಕ್ಷಾ (SSLC exam) ಕೇಂದ್ರಗಳ ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಅಳವಡಿಸಿರುವ ಹಾಗೂ ಎಲ್ಲಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಪರೀಕ್ಷೆಗೆ…

Read More

COVID 19 India | ಭಾರತದಲ್ಲಿ ಮತ್ತೆ ಶುರುವಾಯ್ತು ಕೊರೋನಾ ಆರ್ಭಟ..?

ನವದೆಹಲಿ | ಮೇ 2025ರ ವೇಳೆಗೆ ಭಾರತದಲ್ಲಿ ಕೋವಿಡ್-19 (COVID 19 India) ಪ್ರಕರಣಗಳಲ್ಲಿ ಪುನಃ ಏರಿಕೆ ಕಂಡುಬಂದಿದೆ. ಮುಂಬೈ, ಚೆನ್ನೈ, ಅಹಮದಾಬಾದ್, ಪುಣೆ ಮತ್ತು ಗುರುಗ್ರಾಂ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ಸೋಂಕುಗಳು ವರದಿಯಾಗುತ್ತಿವೆ. ಮುಂಬೈನಲ್ಲಿ ಮೇ ತಿಂಗಳಲ್ಲಿ 95 ಹೊಸ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ ಒಟ್ಟು 106 ಪ್ರಕರಣಗಳು ವರದಿಯಾಗಿದ್ದವು . ದಿಲ್ಲಿಯಲ್ಲಿ 23 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸರ್ಕಾರ ಆಸ್ಪತ್ರೆಗಳಿಗೆ ಬೆಡ್‌ಗಳು, ಆಕ್ಸಿಜನ್, ಔಷಧಿಗಳು ಮತ್ತು ಲಸಿಕೆಗಳ ಲಭ್ಯತೆ ಖಚಿತಪಡಿಸಿಕೊಳ್ಳುವಂತೆ…

Read More

KSRTC Bus Tire Blast | ಹೆದ್ದಾರಿಯಲ್ಲಿ ಬ್ಲಾಸ್ಟ್ ಆಯ್ತು ಕೆ ಎಸ್ ಆರ್ ಟಿ ಸಿ ಬಸ್ ಟೈರ್

ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕೆ ಎಸ್ ಆರ್ ಟಿ ಸಿ ಬಸ್‌ನ ಟೈರ್ ಬ್ಲಾಸ್ಟ್ (KSRTC Bus Tire Blast) ಆದ ಭಯಾನಕ ಘಟನೆ ನಡೆದಿದೆ. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರೂ, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ : Death Penalty | ಭಾರತದಲ್ಲಿ ಯಾವ ಅಪರಾಧಗಳಿಗೆ ಮರಣ ದಂಡನೆ ಫಿಕ್ಸ್..? ಬೆಂಗಳೂರು ಕಡೆಗೆ ಸಾಗುತ್ತಿದ್ದ ಬಸ್ ತುಮಕೂರಿನ ಹೆದ್ದಾರಿ ಬಳಿ ತೀವ್ರ ವೇಗದಲ್ಲಿ…

Read More

SSLC Examination | ಮತ್ತೆ ಆರಂಭವಾಯ್ತು ಎಸ್.ಎಸ್.ಎಲ್.ಸಿ. ಪರೀಕ್ಷೆ

ತುಮಕೂರು | ಎಸ್.ಎಸ್.ಎಲ್.ಸಿ. ಪರೀಕ್ಷೆ-2 (SSLC Examination) ಮೇ 26 ರಿಂದ ಜೂನ್ 2ರವರೆಗೆ ನಡೆಯಲಿದ್ದು, ಇದಕ್ಕಾಗಿ ತುಮಕೂರು ತಾಲ್ಲೂಕಿನಲ್ಲಿ 11 ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಪರೀಕ್ಷಾ (SSLC Examination) ಕೇಂದ್ರದ ವಿವರ ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ಗಾಂಧಿನಗರದ ಸೇಂಟ್ ಮೇರಿಸ್, ಆರ್ಯನ್ ಪ್ರೌಢಶಾಲೆ, ನಾಗವಲ್ಲಿಯ ಕೆ.ಪಿ.ಎಸ್.ಶಾಲೆ,  ಹೊರಪೇಟೆಯ ಬಾಪೂಜಿ ಪದವಿ ಪೂರ್ವ ಕಾಲೇಜು ಹಾಗೂ ಚೇತನ ಪ್ರೌಢಶಾಲೆ, ಬಟವಾಡಿಯ ಚೇತನ ವಿದ್ಯಾಮಂದಿರ ಪ್ರೌಢಶಾಲೆ, ಸಿದ್ದಗಂಗ ಮಠದ ಶ್ರೀ…

Read More

By-election | ಮದ್ಯ ಮಾರಾಟ ನಿಷೇಧ ಮಾಡಿ ಡಿಸಿ ಆದೇಶ

ತುಮಕೂರು | ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಗ್ರಾಮ ಪಂಚಾಯತಿ (Gram Panchayat) ಸದಸ್ಯ ಸ್ಥಾನಗಳಿಗೆ ಮೇ 25ರಂದು ಉಪ ಚುನಾವಣೆ (By-election) ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ. ಇದನ್ನು ಓದಿ : Cotton Crop | ರಾತ್ರೋ ರಾತ್ರಿ ಹತ್ತಿ ಗಿಡಿ ಕಿತ್ತು ಹಾಕಿದ ದುಷ್ಕರ್ಮಿಗಳು ಈ ನಿಷೇದಾಜ್ಞೆಯು ಮೇ 23ರ ಸಂಜೆ 5…

Read More

China Meeting | ತಾಲಿಬಾನ್ ಜೊತೆ ಜೈಶಂಕರ್ ಮಾತುಕತೆ ಬೆನ್ನಲ್ಲೇ ಚೀನಾ ಫುಲ್ ಅಲರ್ಟ್

ಚೀನಾ | ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ತಾಲಿಬಾನ್‌ನ (Taliban) ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಜೊತೆ ದೂರವಾಣಿ ಮಾತುಕತೆ ನಡೆಸಿದ ಕೆಲ ದಿನಗಳಲ್ಲೇ ಚೀನಾ ತೀವ್ರ ರಾಜತಾಂತ್ರಿಕ ಚಟುವಟಕೆಯಲ್ಲಿ ತೊಡಗಿದ್ದು, ತ್ರಿಪಕ್ಷೀಯ ಸಭೆಗೆ (China Meeting) ಆತಿಥ್ಯ ನೀಡಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನೇತೃತ್ವದಲ್ಲಿ ಬುಧವಾರ ನಡೆದ ಅನೌಪಚಾರಿಕ ಸಭೆಯಲ್ಲಿ (China Meeting) ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಭಾಗವಹಿಸಿದ್ದು, ಪರಸ್ಪರ ರಾಯಭಾರಿಗಳನ್ನು ಕಳುಹಿಸುವ ಕುರಿತು ತಾತ್ವಿಕ…

Read More

Impact Of Rain | ಮಳೆ ಬೆನ್ನಲ್ಲೆ ಬೆಂಗಳೂರಿಗರನ್ನು ಕಾಡುತ್ತಿದೆ ವೈರಾಣು ಜ್ವರ

ಬೆಂಗಳೂರು | ನಗರದಲ್ಲಿ ಮಳೆಯ ಆರ್ಭಟ (Impact Of Rain) ಕಡಿಮೆಯಾಗದ ಹಿನ್ನೆಲೆಯಲ್ಲಿ, ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬಂದಿದ್ದು, ಜನರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕಳೆದ ಮೂರು ದಿನಗಳಿಂದ ಬಿರುಸಿನ ಮಳೆಯ (Impact Of Rain) ನಂತರ, ರಸ್ತೆಗಳಲ್ಲಿ ನೀರು ನಿಂತು, ಚರಂಡಿ ನೀರು ಕುಡಿಯುವ ನೀರಿನಲ್ಲಿ ಮಿಶ್ರಣವಾದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು (infectious diseases) ಹೆಚ್ಚಾಗಿವೆ. ವೈರಾಣು ಜ್ವರ, ಕೆಮ್ಮು, ನೆಗಡಿ, ಅತಿಸಾರ, ವಾಂತಿ ಮತ್ತು ಬೇಧಿ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಕೆಲ ಆಸ್ಪತ್ರೆಗಳ…

Read More