Cheque bounce | ಚೆಕ್ ಬೌನ್ಸ್ ಬಗ್ಗೆ ಈ ಮಾಹಿತಿ ತಿಳಿದಿದ್ರೆ ತುಂಬಾ ಒಳ್ಳೆಯದು

ನವದೆಹಲಿ | ವ್ಯವಹಾರ ಅಥವಾ ಸಾಲದ ಸಂದರ್ಭದಲ್ಲಿ ನೀಡಿದ ಚೆಕ್‌ ನಿರ್ಧಿಷ್ಟ ಸಮಯದಲ್ಲಿ ನಗದಾಯಿಸದ ಸಂದರ್ಭ ‘ಚೆಕ್ ಬೌನ್ಸ್’ (Cheque bounce) ಪ್ರಕರಣ ಎನ್ನಲಾಗುತ್ತದೆ. ಭಾರತದಲ್ಲಿ ಈ ಪ್ರಕರಣವನ್ನು ಗಂಭೀರವಾದ ದಂಡನೀಯ ಅಪರಾಧವೆಂದು ಪರಿಗಣಿಸಲಾಗುತ್ತದೆ. ಬ್ಯಾಂಕ್‌ನಲ್ಲಿ ಹಣದ ಕೊರತೆಯಿಂದ ಅಥವಾ ಇನ್ನಾವುದೇ ತಾಂತ್ರಿಕ ಕಾರಣದಿಂದ ಚೆಕ್‌ ಫೇಲ್ (Cheque bounce) ಆದಾಗ, ಚೆಕ್‌ ನೀಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಇದನ್ನು ಓದಿ : Abdul Rahiman Murder | ಅಬ್ದುಲ್ ರಹಿಮಾನ್ ಹತ್ಯೆ ಮಾಡಿದವರ…

Read More

Supreme Court Justice | ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಲು ಇರಬೇಕಾದ ಅರ್ಹತೆಗಳೇನು..?

ನವದೆಹಲಿ | ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ (Supreme Court Justice) ಅತ್ಯುನ್ನತ ನ್ಯಾಯಾಲಯವಾಗಿದೆ. ಇಲ್ಲಿ ನ್ಯಾಯಾಧೀಶರಾಗಿ ನೇಮಕವಾಗುವುದು ಅತ್ಯಂತ ಗೌರವದ ವಿಷಯವಾಗಿದ್ದು, ಇದರಿಗಾಗಿ ನಿರ್ದಿಷ್ಟವಾಗಿ ಭಾರತೀಯ ಸಂವಿಧಾನದಲ್ಲಿ ಹಲವು ಅರ್ಹತೆಗಳನ್ನು ನಿರ್ಧರಿಸಲಾಗಿದೆ. ಸುಪ್ರೀಂ ಕೋರ್ಟ್ (Supreme Court Justice) ನ್ಯಾಯಮೂರ್ತಿಯಾಗಲು ಅರ್ಹತೆ ಭಾರತದ ಸಂವಿಧಾನದ ಕಲಂ 124(3) ರ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಲು (Supreme Court Justice) ಅಭ್ಯರ್ಥಿಗೆ ಈ ಕೆಳಗಿನ ಅರ್ಹತೆಗಳಿರಬೇಕು 1. ಭಾರತದ ಪೌರತ್ವ: ನ್ಯಾಯಾಧೀಶರಾಗಲು ಅಭ್ಯರ್ಥಿ ಭಾರತೀಯ ನಾಗರಿಕರಾಗಿರಬೇಕು….

Read More

Defamation Case | ಮಾನ ನಷ್ಟ ಮೊಕದ್ದಮೆ ಬಗ್ಗೆ ಈ ಮಾಹಿತಿ ತಿಳಿದುಕೊಳ್ಳಿ ಪ್ರಯೋಜನಕ್ಕೆ ಬರುತ್ತೆ..!

ನವದೆಹಲಿ | ಇತ್ತೀಚೆಗಿನ ಹಲವು ಪ್ರಕರಣಗಳಲ್ಲಿ “ಮಾನ ನಷ್ಟ ಮೊಕದ್ದಮೆ” (Defamation Case) ಎಂಬ ಪದ ಹೆಚ್ಚಾಗಿ ಕೇಳಿಸುತ್ತಿದೆ. ಮನುಷ್ಯನಿಗೆ ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಅತ್ಯಂತ ಪ್ರಮುಖವಾಗಿದ್ದು, ಯಾರಾದರೂ ಅವಮಾನಕರ ಹೇಳಿಕೆಗಳಿಂದ ಅಥವಾ ಸುಳ್ಳು ಆರೋಪಗಳಿಂದ ಅವನ ಮಾನ ಹಾನಿಯಾದರೆ, ನ್ಯಾಯಾಲಯದಲ್ಲಿ ಮಾನ ನಷ್ಟದ ಮೊಕದ್ದಮೆ ಹೂಡಬಹುದಾಗಿದೆ. ಮಾನ ನಷ್ಟ ಮೊಕದ್ದಮೆ (Defamation Case)  ಎಂದರೇನು..? ಯಾರು ಹಾಕಬಹದು..? ಯಾರಾದರೂ ವ್ಯಕ್ತಿಯ ಬಗ್ಗೆ ಸುಳ್ಳು ಮಾಹಿತಿ, ತಪ್ಪಾದ ಆರೋಪ ಅಥವಾ ಅವಹೇಳನಕಾರಿ ಹೇಳಿಕೆ ನೀಡಿದರೆ, ಅಥವಾ…

Read More

Life imprisonment | ಜೀವಾವಧಿ ಶಿಕ್ಷೆ ಯಾವ ಅಪರಾಧಗಳಿಗೆ ಕೊಡ್ತಾರೆ ಗೊತ್ತಾ..?

ನವದೆಹಲಿ | ಭಾರತೀಯ ದಂಡ ಸಂಹಿತೆ (IPC)ನಡಿ ಅತ್ಯಂತ ಗಂಭೀರವಾದ ಅಪರಾಧಗಳಿಗೆ ವಿಧಿಸಲಾಗುವ ಕಠಿಣ ಶಿಕ್ಷೆಗಳಲ್ಲಿ ಜೀವಾವಧಿ ಶಿಕ್ಷೆ (Life Imprisonment) ಪ್ರಮುಖವಾಗಿದೆ. ಸಾಮಾನ್ಯವಾಗಿ ಜೀವಾವಧಿ ಶಿಕ್ಷೆ ಎಂದರೆ ತಪ್ಪಿತಸ್ಥನು ಜೀವಿತಾವಧಿಯವರೆಗೆ, ಅಂದರೆ ಜೀವನ ಸಾಗುವ ತನಕ ಜೈಲಿನಲ್ಲಿ ಇರಬೇಕಾಗುತ್ತದೆ. ಜೀವಾವಧಿ ಶಿಕ್ಷೆ (Life Imprisonment) ನೀಡಲು ಕಾರಣ ಈ ಶಿಕ್ಷೆಯನ್ನು ಕೊಲೆ, ಅತ್ಯಾಚಾರ, ರಾಷ್ಟ್ರದ ವಿರುದ್ಧದ ಕ್ರಿಯೆಗಳು, ಉಗ್ರ ಚಟುವಟಿಕೆ, ಅಪಹರಣ ಹಾಗೂ ಎಸಿಡ್ ದಾಳಿ ಮುಂತಾದ ಭೀಕರ ಅಪರಾಧಗಳಿಗೆ ನೀಡಲಾಗುತ್ತದೆ. ಜೀವಾವಧಿ ಶಿಕ್ಷೆಯು (Life…

Read More

Daughter’s right in father’s property | ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ : ಕಾನೂನು ಹೇಳುವುದೇನು..?

ನವದೆಹಲಿ | ಭಾರತದ ಕಾನೂನಿನ ಪ್ರಕಾರ, ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು (Daughter’s right in father’s property) ಇಲ್ಲದಿರುವ ಕೆಲವು ನಿರ್ದಿಷ್ಟ ಪರಿಸ್ಥಿತಿಗಳಿವೆ. ಹಿಂದಿನ ‘ಹಿಂದೂ ವಾರಸತ್ವ ಕಾಯಿದೆ, 1956’ ಪ್ರಕಾರ, ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇರಲಿಲ್ಲ (Daughter’s right in father’s property). ಆದರೆ, 2005 ರ ತಿದ್ದುಪಡಿಯ ನಂತರ, ಮಗಳು ಸಹ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಹೊಂದಿದ್ದು. ಈ ತಿದ್ದುಪಡಿ 2005 ರ ಸೆಪ್ಟೆಂಬರ್ 9 ರಿಂದ ಜಾರಿಗೆ ಬಂತು….

Read More

Death Penalty | ಭಾರತದಲ್ಲಿ ಯಾವ ಅಪರಾಧಗಳಿಗೆ ಮರಣ ದಂಡನೆ ಫಿಕ್ಸ್..?

ನವದೆಹಲಿ | ಭಾರತದಲ್ಲಿ ಮರಣದಂಡನೆ (Death Penalty) ಅತ್ಯಂತ ಕಠಿಣ ಶಿಕ್ಷೆಯಾಗಿ ಪರಿಗಣಿಸಲ್ಪಡುತ್ತದೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಇತರೆ ವಿಶೇಷ ಕಾನೂನುಗಳ ಪ್ರಕಾರ ಕೆಲವೊಂದು ಅಪರಾಧಗಳಿಗೆ ಮಾತ್ರ ಈ ಶಿಕ್ಷೆ (Punishment) ವಿಧಿಸಲಾಗುತ್ತದೆ. ಇದು “ಅತಿದುರ್ದಾಂತ ಹಾಗೂ ಅತ್ಯಂತ ಅಪಾಯಕಾರಿ” ಅಪರಾಧಗಳಿಗಾಗಿ ಮೀಸಲಾದ ಶಿಕ್ಷೆಯಾಗಿದೆ. ಮರಣದಂಡನೆಗೆ (Death Penalty) ಕಾರಣವಾಗುವ ಪ್ರಮುಖ ಅಪರಾಧಗಳು 1. ಹತ್ಯೆ (IPC ಸೆಕ್ಷನ್ 302) : ಪೂರ್ವನಿಯೋಜಿತ, ಕ್ರೂರ ಹತ್ಯೆಗೆ ಮರಣದಂಡನೆ ವಿಧಿಸಬಹುದು. 2. ಬಾಲ್ಯ ಲೈಂಗಿಕ ದೌರ್ಜನ್ಯ…

Read More

Rape offender | ಅತ್ಯಾಚಾರ ಅಪರಾಧಿಗಳಿಗೆ ಭಾರತದ ಕಾನೂನಿನ ಪ್ರಕಾರ ಶಿಕ್ಷೆ ಏನು..?  

ಬೆಂಗಳೂರು | ಅತ್ಯಾಚಾರ (Rape offender) ಎಂಬುದು ಭಾರತೀಯ ದಂಡ ಸಂಹಿತೆ (IPC)ಯ ಪ್ರಕಾರ ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ. ಇದನ್ನು ತಡೆಗಟ್ಟಲು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡಲು IPC ಅಡಿಯಲ್ಲಿ ಹಲವು ವಿಧಾನದ ಅಡಿಯಲ್ಲಿ ಕಾನೂನು (Indian law) ವ್ಯವಸ್ಥೆ ರೂಪಿಸಲಾಗಿದೆ. ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿರುವ ಈ ಹಿನ್ನಲೆಯಲ್ಲಿ, ಸಂಬಂಧಿತ ಕಾನೂನು ಜ್ಞಾನವು ಸಾರ್ವಜನಿಕರಿಗೆ ಅಗತ್ಯವಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375ರ ಪ್ರಕಾರ, ಮಹಿಳೆಯ ಒಪ್ಪಿಗೆ ಇಲ್ಲದೆ ಲೈಂಗಿಕ ಸಂಬಂಧ (sexual intercourse)…

Read More

Waqf Amendment Act | ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ಸೇರ್ಪಡೆ

ನವದೆಹಲಿ | ವಕ್ಫ್ ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದರೂ ಅದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಶವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಬುಧವಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ವಕ್ಫ್ (Waqf Amendment Act) ಮಂಡಳಿಗಳಲ್ಲಿ ಮುಸ್ಲಿಮೇತರರ ಸೇರ್ಪಡೆಯೂ ಸಾಧ್ಯ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಈ ವಾದವನ್ನು, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ನೇತೃತ್ವದ ಪೀಠದ ಮುಂದೆ, ದೇಶದ ಎರಡನೇ ಅತಿ ಹಿರಿಯ ಕಾನೂನು ಅಧಿಕಾರಿ ಹಾಗೂ ಸಾಲಿಸಿಟರ್ ಜನರಲ್…

Read More

Actor Darshan | ರೇಣುಕಾಸ್ವಾಮಿ ಕೊಲೆ ಪ್ರಕರಣ : ನ್ಯಾಯಾಲಯದಲ್ಲಿ ನಡೆದಿದ್ದೇನು..?

ಬೆಂಗಳೂರು | ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ತನಿಖೆ ಮುಂದುವರೆದಿರುವ ವೇಳೆ ನಟ ದರ್ಶನ್‌ (Actor Darshan) ಸೇರಿದಂತೆ ಎಲ್ಲಾ ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ಆರೋಪಪಟ್ಟಿಯ ಪ್ರತಿಯನ್ನು ನೀಡಲು ಪ್ರಾಸಿಕ್ಯೂಷನ್‌ಗೆ ಬೆಂಗಳೂರು ಸತ್ರ ನ್ಯಾಯಾಲಯ ಮಂಗಳವಾರ ನಿರ್ದೇಶನ ನೀಡಿದೆ. ಪ್ರಕರಣದ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್‌ ಅವರು ನಡೆಸಿದರು. ತನಿಖೆ ವೇಳೆ ಜಪ್ತಿ ಮಾಡಿರುವ ₹34 ಲಕ್ಷ ಬಿಡುಗಡೆಗೆ ನಟ ದರ್ಶನ್ (Actor…

Read More

POCSO Act | ಏನಿದು ಪೋಕ್ಸೋ ಕಾಯ್ದೆ..? ಇದರಿಂದ ಯಾರಿಗೆ ಅನುಕೂಲ..?

ನವದೆಹಲಿ | ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು (Sexual offense) ತಡೆಯುವ ಉದ್ದೇಶದಿಂದ ಭಾರತ ಸರ್ಕಾರ 2012ರಲ್ಲಿ ಜಾರಿಗೆ ತಂದಿರುವ ಪೋಕ್ಸೋ (POCSO – Protection of Children from Sexual Offences) ಕಾಯ್ದೆ, 18 ವರ್ಷದೊಳಗಿನ ಮಕ್ಕಳ ರಕ್ಷಣೆಗೆ ಬಹುಮುಖ್ಯವಾದ ಕಾನೂನು ಆಗಿದೆ. ಈ ಕಾಯ್ದೆಯಡಿ ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಶೋಷಣೆ (Sexual abuse against children), ಲೈಂಗಿಕ ದೌರ್ಜನ್ಯ, ಪೀಡನೆ ಹಾಗೂ ಪೋರ್ನೋಗ್ರಫಿ ಸಂಬಂಧಿತ ಅಪರಾಧಗಳಿಗೆ ಗಂಭೀರ ಶಿಕ್ಷೆಗಳಿವೆ. ಲೈಂಗಿಕ ಶೋಷಣೆಗೆ ಒಳಗಾಗಿರುವ…

Read More