Manju

Koti Mata Temple | ಈ ದೇವಾಯದಲ್ಲಿ ಗಂಡ ಹೆಂಡತಿ ಒಟ್ಟಿಗೆ ಪೂಜೆ ಮಾಡಬಾರದು..?

ಹಿಮಾಚಲ ಪ್ರದೇಶ | ಶಿಮ್ಲಾ ಜಿಲ್ಲೆಯ ರಾಂಪುರ ತಹಸಿಲ್‌ನಲ್ಲಿರುವ ಶ್ರೀ ಕೋಟಿ ಮಾತಾ ದೇವಾಲಯವು (Koti Mata Temple) ಅನನ್ಯ ಸಂಪ್ರದಾಯದಿಂದ ಪ್ರಖ್ಯಾತವಾಗಿದೆ. ಈ ದೇವಾಲಯದಲ್ಲಿ ಗಂಡ ಹೆಂಡತಿಗಳು ಒಟ್ಟಿಗೆ ಬಂದು ಪೂಜೆ ಸಲ್ಲಿಸಲು ಕಟ್ಟುನಿಟ್ಟಿನ ನಿಷೇಧವಿದೆ. ಈ ನಂಬಿಕೆಯನ್ನು ಹಿಂದಿನ ಪುರಾಣ ಕಥೆಯೊಂದರ ಮೇಲೆ ಆಧಾರಿತವಾಗಿದೆ. ಕಾರ್ತಿಕೇಯನ ತಾಯಿ ಪಾರ್ವತಿ ಕೊಟ್ಟ ಶಾಪ (Koti Mata Temple) ಪುರಾಣದ ಪ್ರಕಾರ, ದೇವರಾದ ಶಿವ ಮತ್ತು ಪಾರ್ವತಿಯ ಪುತ್ರ ಕಾರ್ತಿಕೇಯನು ಸಂಸಾರದಿಂದ ದೂರವಿರಲು ನಿರ್ಧರಿಸಿದ್ದ. ಈ ನಿರ್ಧಾರವನ್ನು…

Read More

Life imprisonment | ಜೀವಾವಧಿ ಶಿಕ್ಷೆ ಯಾವ ಅಪರಾಧಗಳಿಗೆ ಕೊಡ್ತಾರೆ ಗೊತ್ತಾ..?

ನವದೆಹಲಿ | ಭಾರತೀಯ ದಂಡ ಸಂಹಿತೆ (IPC)ನಡಿ ಅತ್ಯಂತ ಗಂಭೀರವಾದ ಅಪರಾಧಗಳಿಗೆ ವಿಧಿಸಲಾಗುವ ಕಠಿಣ ಶಿಕ್ಷೆಗಳಲ್ಲಿ ಜೀವಾವಧಿ ಶಿಕ್ಷೆ (Life Imprisonment) ಪ್ರಮುಖವಾಗಿದೆ. ಸಾಮಾನ್ಯವಾಗಿ ಜೀವಾವಧಿ ಶಿಕ್ಷೆ ಎಂದರೆ ತಪ್ಪಿತಸ್ಥನು ಜೀವಿತಾವಧಿಯವರೆಗೆ, ಅಂದರೆ ಜೀವನ ಸಾಗುವ ತನಕ ಜೈಲಿನಲ್ಲಿ ಇರಬೇಕಾಗುತ್ತದೆ. ಜೀವಾವಧಿ ಶಿಕ್ಷೆ (Life Imprisonment) ನೀಡಲು ಕಾರಣ ಈ ಶಿಕ್ಷೆಯನ್ನು ಕೊಲೆ, ಅತ್ಯಾಚಾರ, ರಾಷ್ಟ್ರದ ವಿರುದ್ಧದ ಕ್ರಿಯೆಗಳು, ಉಗ್ರ ಚಟುವಟಿಕೆ, ಅಪಹರಣ ಹಾಗೂ ಎಸಿಡ್ ದಾಳಿ ಮುಂತಾದ ಭೀಕರ ಅಪರಾಧಗಳಿಗೆ ನೀಡಲಾಗುತ್ತದೆ. ಜೀವಾವಧಿ ಶಿಕ್ಷೆಯು (Life…

Read More

Kunigal Underpass | ತುಮಕೂರು ನಗರದಲ್ಲಿ ಕುಣಿಗಲ್‌ ರಸ್ತೆಯ ವಾಹನ ಸಂಚಾರ ಬಂದ್

ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್‌ಪಾಸ್‌ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್‌ಪಾಸ್‌ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. ಇದನ್ನು ಓದಿ : SSLC exam | ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪರೀಕ್ಷೆ ಬರೆಯುತ್ತಿರುವ…

Read More

SSLC exam | ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳೆಷ್ಟು ಜನ ಗೊತ್ತಾ..?

ತುಮಕೂರು | ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2 (SSLC exam) ಮೇ 26 ರಿಂದ ಜೂನ್ 2ರವರೆಗೆ ನಡೆಯಲಿದ್ದು,  ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದಂತೆ ಸುಸೂತ್ರವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ (District Collector Shubha Kalyan) ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ನ್ಯಾಯಿಕ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 35 ಪರೀಕ್ಷಾ (SSLC exam) ಕೇಂದ್ರಗಳ ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಅಳವಡಿಸಿರುವ ಹಾಗೂ ಎಲ್ಲಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಪರೀಕ್ಷೆಗೆ…

Read More

Money Matters | ಶ್ರೀಮಂತ ಜೀವನ ನಡೆಸಬೇಕೆಂದರೆ ಎಷ್ಟು ಮೂಲದಿಂದ ಹಣ ಬರಬೇಕು..?

ಬೆಂಗಳೂರು | ಶ್ರೀಮಂತ ಜೀವನವನ್ನಡೆಸುವುದು ಬಹುಮಾನ್ಯವಾದ ಕನಸು ಮಾತ್ರವಲ್ಲ, ಅದು ಸೂಕ್ತ ಯೋಜನೆಯೊಂದಿಗೆ ಸಾಧ್ಯವಾಗಬಹುದಾದ ಗುರಿಯೂ ಹೌದು. ಇಂದಿನ ಆಧುನಿಕ ಜೀವನ ಶೈಲಿಯ ಪ್ರಕಾರ, ಶ್ರೀಮಂತನೆಂದು ಕರೆಯಬೇಕಾದರೆ ವ್ಯಕ್ತಿಗೆ ಕೇವಲ ಉದ್ಯೋಗ ಅಥವಾ ಉದ್ಯಮವೊಂದರಿಂದ ಬಂದ ಹಣ (Money Matters) ಮಾತ್ರ ಸಾಕಾಗದು. ನಿಜಕ್ಕೂ ಶ್ರೀಮಂತ ಜೀವನ ಇಚ್ಛಿಸುವವರಿಗೆ ಬಲವಾದ ಮೂಲಗಳಿಂದ ಆದಾಯ ಹರಿದು ಬರಬೇಕಾಗುತ್ತದೆ. ಇದನ್ನು ಓದಿ : Daughter’s right in father’s property | ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ :…

Read More

Daughter’s right in father’s property | ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ : ಕಾನೂನು ಹೇಳುವುದೇನು..?

ನವದೆಹಲಿ | ಭಾರತದ ಕಾನೂನಿನ ಪ್ರಕಾರ, ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು (Daughter’s right in father’s property) ಇಲ್ಲದಿರುವ ಕೆಲವು ನಿರ್ದಿಷ್ಟ ಪರಿಸ್ಥಿತಿಗಳಿವೆ. ಹಿಂದಿನ ‘ಹಿಂದೂ ವಾರಸತ್ವ ಕಾಯಿದೆ, 1956’ ಪ್ರಕಾರ, ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇರಲಿಲ್ಲ (Daughter’s right in father’s property). ಆದರೆ, 2005 ರ ತಿದ್ದುಪಡಿಯ ನಂತರ, ಮಗಳು ಸಹ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಹೊಂದಿದ್ದು. ಈ ತಿದ್ದುಪಡಿ 2005 ರ ಸೆಪ್ಟೆಂಬರ್ 9 ರಿಂದ ಜಾರಿಗೆ ಬಂತು….

Read More

COVID 19 India | ಭಾರತದಲ್ಲಿ ಮತ್ತೆ ಶುರುವಾಯ್ತು ಕೊರೋನಾ ಆರ್ಭಟ..?

ನವದೆಹಲಿ | ಮೇ 2025ರ ವೇಳೆಗೆ ಭಾರತದಲ್ಲಿ ಕೋವಿಡ್-19 (COVID 19 India) ಪ್ರಕರಣಗಳಲ್ಲಿ ಪುನಃ ಏರಿಕೆ ಕಂಡುಬಂದಿದೆ. ಮುಂಬೈ, ಚೆನ್ನೈ, ಅಹಮದಾಬಾದ್, ಪುಣೆ ಮತ್ತು ಗುರುಗ್ರಾಂ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ಸೋಂಕುಗಳು ವರದಿಯಾಗುತ್ತಿವೆ. ಮುಂಬೈನಲ್ಲಿ ಮೇ ತಿಂಗಳಲ್ಲಿ 95 ಹೊಸ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ ಒಟ್ಟು 106 ಪ್ರಕರಣಗಳು ವರದಿಯಾಗಿದ್ದವು . ದಿಲ್ಲಿಯಲ್ಲಿ 23 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸರ್ಕಾರ ಆಸ್ಪತ್ರೆಗಳಿಗೆ ಬೆಡ್‌ಗಳು, ಆಕ್ಸಿಜನ್, ಔಷಧಿಗಳು ಮತ್ತು ಲಸಿಕೆಗಳ ಲಭ್ಯತೆ ಖಚಿತಪಡಿಸಿಕೊಳ್ಳುವಂತೆ…

Read More

KSRTC Bus Tire Blast | ಹೆದ್ದಾರಿಯಲ್ಲಿ ಬ್ಲಾಸ್ಟ್ ಆಯ್ತು ಕೆ ಎಸ್ ಆರ್ ಟಿ ಸಿ ಬಸ್ ಟೈರ್

ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕೆ ಎಸ್ ಆರ್ ಟಿ ಸಿ ಬಸ್‌ನ ಟೈರ್ ಬ್ಲಾಸ್ಟ್ (KSRTC Bus Tire Blast) ಆದ ಭಯಾನಕ ಘಟನೆ ನಡೆದಿದೆ. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರೂ, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ : Death Penalty | ಭಾರತದಲ್ಲಿ ಯಾವ ಅಪರಾಧಗಳಿಗೆ ಮರಣ ದಂಡನೆ ಫಿಕ್ಸ್..? ಬೆಂಗಳೂರು ಕಡೆಗೆ ಸಾಗುತ್ತಿದ್ದ ಬಸ್ ತುಮಕೂರಿನ ಹೆದ್ದಾರಿ ಬಳಿ ತೀವ್ರ ವೇಗದಲ್ಲಿ…

Read More

Death Penalty | ಭಾರತದಲ್ಲಿ ಯಾವ ಅಪರಾಧಗಳಿಗೆ ಮರಣ ದಂಡನೆ ಫಿಕ್ಸ್..?

ನವದೆಹಲಿ | ಭಾರತದಲ್ಲಿ ಮರಣದಂಡನೆ (Death Penalty) ಅತ್ಯಂತ ಕಠಿಣ ಶಿಕ್ಷೆಯಾಗಿ ಪರಿಗಣಿಸಲ್ಪಡುತ್ತದೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಇತರೆ ವಿಶೇಷ ಕಾನೂನುಗಳ ಪ್ರಕಾರ ಕೆಲವೊಂದು ಅಪರಾಧಗಳಿಗೆ ಮಾತ್ರ ಈ ಶಿಕ್ಷೆ (Punishment) ವಿಧಿಸಲಾಗುತ್ತದೆ. ಇದು “ಅತಿದುರ್ದಾಂತ ಹಾಗೂ ಅತ್ಯಂತ ಅಪಾಯಕಾರಿ” ಅಪರಾಧಗಳಿಗಾಗಿ ಮೀಸಲಾದ ಶಿಕ್ಷೆಯಾಗಿದೆ. ಮರಣದಂಡನೆಗೆ (Death Penalty) ಕಾರಣವಾಗುವ ಪ್ರಮುಖ ಅಪರಾಧಗಳು 1. ಹತ್ಯೆ (IPC ಸೆಕ್ಷನ್ 302) : ಪೂರ್ವನಿಯೋಜಿತ, ಕ್ರೂರ ಹತ್ಯೆಗೆ ಮರಣದಂಡನೆ ವಿಧಿಸಬಹುದು. 2. ಬಾಲ್ಯ ಲೈಂಗಿಕ ದೌರ್ಜನ್ಯ…

Read More

Job Or Business | ಹೆಚ್ಚು ಹಣ ಮಾಡಲು ಉದ್ಯೋಗ ಮತ್ತು ಉದ್ಯಮ ಯಾವುದು ಉತ್ತಮ..?

ಬೆಂಗಳೂರು | ಹಣವೊಂದೇ ಸಾಧನೆಯ ಮಾನದಂಡವಲ್ಲದಿದ್ದರೂ, ಹೆಚ್ಚು ಹಣ ಗಳಿಸುವ (making money) ಕನಸು ಬಹುತೇಕರಿಗಿದೆ. ಇದನ್ನು ಸಾಧಿಸಲು ಎರಡು ಮುಖ್ಯ ಮಾರ್ಗಗಳಾಗಿವೆ – ಒಂದು ಉದ್ಯೋಗ ಮತ್ತೊಂದು ಉದ್ಯಮ (Job Or Business). ಆದರೆ, ಯಾವದು ಹೆಚ್ಚು ಲಾಭದಾಯಕ..? ಉದ್ಯೋಗ ಮತ್ತು ಉದ್ಯಮದ (Job Or Business) ನಡುವಿನ ವ್ಯತ್ಯಾಸ ಉದ್ಯೋಗದಲ್ಲಿ (Job Or Business) ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ಶೈಕ್ಷಣಿಕ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸಿದರೆ ಭದ್ರತೆ, ನಿಶ್ಚಿತ ವೇತನ ಹಾಗೂ ಪಿಂಚಣಿ ಸೌಲಭ್ಯಗಳಿವೆ. ತಂತ್ರಜ್ಞಾನ, ವೈದ್ಯಕೀಯ,…

Read More